Tag: PENANCILA YERMAL

ಧಾರ್ಮಿಕ

ಶ್ರೀಕೃಷ್ಣನ ಭಕ್ತಿಗೆ ಉಡುಪಿ ಹೆಸರುವಾಸಿಯಾಗಿದೆ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Udupi is famous for its devotion to Lord Krishna: Governor Thawar Chand Gehlot)

 ಶ್ರೀಕೃಷ್ಣನ ಭಕ್ತಿಗೆ ಉಡುಪಿ ಹೆಸರುವಾಸಿಯಾಗಿದೆ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ” ಆಲಿಸಿದ ರಾಜ್ಯಪಾಲರು    (Udupi) ಉಡುಪಿ, ಸೆಪ್ಟೆಂಬರ್ 8, 2026:  ಉಡುಪಿಯ ರಾಮಕಥಾ ಸಮಿತಿ ವತಿಯಿಂದ ಎರ್ಮಾಳಿನಲ್ಲಿ ಪೆನಸ್ಸಿಲಾ ಸಭಾಭವನದಲ್ಲಿ ಆಯೋಜಿಸಿದ್ದ ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ’ಕಾರ್ಯಕ್ರಮದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು.   ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಶ್ರೀಕೃಷ್ಣನ ಮೇಲಿನ […]

eMedia Kannada  @2025. All Rights Reserved.