ಸಾಂಸ್ಕೃತಿಕ
ಸೌಹಾರ್ಧ
ಸ್ಪರ್ಧೆ
ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Krishna costume competition at Sumedha Neelavara)
ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Udupi) ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ನಡೆದ ಸ್ಪರ್ಧೆ (Udupi) ಉಡುಪಿ: ನೀಲಾವರದ ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಎರ್ಪಡಿಸಲಾಗಿದ್ದು ಎಲ್ಲಾ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ವಿಜೇತರಿಗೆ ಬಹುಮಾನವನ್ನು ವಿತರಿಸಿದ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ರೋ. ಹೇಮಂತ ಯು ಕಾಂತರವರು […]

