ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ (Rainwater harvesting is one of the needs of today: Farmer Vishwanath Nayak)
ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಆಶ್ರಯದಲ್ಲಿ ನಡೆದ ಮಳೆ ನೀರು ಇಂಗಿಸುವಿಕೆ ಕಾರ್ಯಕ್ರಮ (Bantakal) ಬಂಟಕಲ್: ಇಂದಿನ ಬದಲಾಗುತ್ತಿರುವ ಹವಾಮಾನ, ದುರ್ಬಲವಾಗುತ್ತಿರವ ಮಳೆ ವೈಪ್ಯಾರಿತ್ಯವನ್ನು ಗಮನಿಸಿದಾಗ ಭವಿಷ್ಯದಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆ ಇದ್ದು, ಇದಕ್ಕೆ ನಾವು ಈಗ ಸುರಿಯುತ್ತಿರುವ ಮಳೆ ನೀರನ್ನು ಸಂಗ್ರಹಿಸುವ ಮಳೆ ನೀರು ಇಂಗಿಸುವಿಕೆ ಕಾರ್ಯಕ್ರಮವನ್ನು ಎಲ್ಲರೂ ಅನುಷ್ಠಾನಗೊಳಿಸುವಂತೆ ಕೃಷಿಕರಾದ ವಿಶ್ವನಾಥ ನಾಯಕರವರು ಮನವಿ ಮಾಡಿದ್ದಾರೆ. ಲಯನ್ಸ್ ಕ್ಲಬ್ […]


