Tag: DR M N RAJENDRA KUMAR

ವ್ಯವಹಾರ

ಉಚ್ಚಿಲ ಎಸ್‌ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ (Customer financial awareness and public outreach meeting at Uchila SCDCC Bank.)

ಉಚ್ಚಿಲ ಎಸ್‌ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ ಕಾರ್ಯಕ್ರಮ ಉದ್ಘಾಟಿಸಿದ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ    (uchila) ಉಚ್ಚಿಲ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಚ್ಚಿಲ ಶಾಖೆಯಲ್ಲಿ ನಬಾರ್ಡ್ ಸಹಾಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು, ಜಾಗೃತಿ ಕಾರ್ಯಗಾರ ಹಾಗೂ ಜನ ಸಂಪರ್ಕ ಸಭೆ ನೆರವೇರಿತು.   ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳರವರು ಅಧ್ಯಕ್ಷತೆ […]

ಸಂಘ, ಸಂಸ್ಥೆಗಳು

ನಬಾರ್ಡ್ ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ  ಸಾಲದ ಮಿತಿ ನಿಗದಿ ಷರತ್ತು ಸಡಿಲಿಕೆ ಒತ್ತಾಯ (Demand for relaxation of the condition of fixing the limit of zero interest rate loans provided by NABARD to farmers)

ನಬಾರ್ಡ್ ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ  ಸಾಲದ ಮಿತಿ ನಿಗದಿ ಷರತ್ತು ಸಡಿಲಿಕೆ ಒತ್ತಾಯ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ತಂಡದಿಂದ ಮನವಿ   (Shirva) ಶಿರ್ವ: ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳನ್ನು ಮರು ಪರಿಶೀಲಿಸುವಂತೆ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದ ನಿಯೋಗ SCDCC ಬ್ಯಾಂಕ್ ನ ಗೌರವಾನ್ವಿತ […]

eMedia Kannada  @2025. All Rights Reserved.