Tag: HEALTH MINISTER U T KHADER

ಸಂಘ, ಸಂಸ್ಥೆಗಳು

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಮಹೋತ್ಸವ (Silver Jubilee Celebration of Jayashree Krishna Environmental Protection Committee)

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಮಹೋತ್ಸವ   ಸೆ. 6 ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಚಾಲನೆ ‎(Mangaluru) ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಮಾಲಿನ್ಯ ರಹಿತ ಕೈಗಾರಿಕೀಕರಣ ಮತ್ತು ಪರಿಸರ ಸಂರಕ್ಷಣೆಗಾಗಿನ ಏಕ ಮಾತ್ರ ಧ್ಯೇಯದೊಂದಿಗೆ  ಸುಮಾರು 25 ವರ್ಷಗಳ ಹಿಂದೆ ಜನ್ಮತಾಳಿದ  ಹಾಗೂ  ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ಕನಸಿನ  ಕೂಸು  ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ ಒಂದು ಸ್ವಯಂ ಸೇವಾ ಸಂಸ್ಥೆ […]

PROBLEMS ತಾಲೂಕು ಆಡಳಿತ

ಶಿರ್ವ : ಹುಚ್ಚು ನಾಯಿ ಹಾವಳಿ, ಜನರಲ್ಲಿ ಆತಂಕ (Shirva: Mad dog infestation, people worried)

ಶಿರ್ವ : ಹುಚ್ಚು ನಾಯಿ ಹಾವಳಿ, ಜನರಲ್ಲಿ ಆತಂಕ 5 ವರ್ಷದ ಮಗು ಸೇರಿದಂತೆ ಸುಮಾರು 6 ಮಂದಿ ಗಾಯಗೊಂಡ ಮಾಹಿತಿ (Shirva) ಶಿರ್ವ : ಹುಚ್ಚು ನಾಯಿ ಕಡಿತದಿಂದ 5 ವರ್ಷದ ಮಗು ಸೇರಿದಂತೆ ಸುಮಾರು 6 ಮಂದಿ ಗಾಯಗೊಂಡ ಘಟನೆ ಶಿರ್ವ ಮತ್ತು ಕುತ್ಯಾರು ಪರಿಸರದಲ್ಲಿ ಘಟಿಸಿದೆ‌.   ಗಾಯಗೊಂಡವರು ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.  ಶಿರ್ವ ಪೇಟೆ, ಕೊಲ್ಲಬೆಟ್ಟು, ಪದವು ಬಳಿ ಮತ್ತು […]

ಸೌಹಾರ್ಧ

ಪೂಜಾರಿ, ರೈ ನಿವಾಸಕ್ಕೆ ಸಚಿವ ಯೂ. ಟಿ ಖಾದರ್ ಭೇಟಿ (Minister U T. Khader visits Pujari, Rai’s residence)

ಪೂಜಾರಿ, ರೈ ನಿವಾಸಕ್ಕೆ ಸಚಿವ ಯೂ ಟಿ ಖಾದರ್ ಭೇಟಿ ಕುಶಲೋಪಚರಿ ನಡೆಸಿ,  ಆರೋಗ್ಯ ವಿಚಾರಿಸಿ ಮಾರ್ಗದರ್ಶನ ಪಡೆದ ಖಾದರ್ (Bantwala) ಬಂಟ್ವಾಳ; ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಭಾನುವಾರ ಸಂಜೆ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜ್ಯದ ನೂತನ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖಾ ಸಚಿವ ಯು.ಟಿ. ಖಾದರ್ ಅವರು  ಆಶೀರ್ವಾದ ಪಡೆದರು.  ಮಾಜಿ‌ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರಿಗೆ ರಾಜಕೀಯವಾಗಿ […]

eMedia Kannada  @2025. All Rights Reserved.