Tag: SUKUMAR

PROBLEMS protest

ಹೆಜಮಾಡಿ ಟೋಲ್ ನಲ್ಲಿ ಸಾರ್ವಜನಿಕರ   ಮೇಲಿನ ಟೋಲ್ ದೌರ್ಜನ್ಯ: ಕಾಂಗ್ರೆಸ್‌ ಪ್ರತಿಭಟನೆ (Toll atrocities on public at Hejamadi toll plaza: Congress protests)

  ಹೆಜಮಾಡಿ ಟೋಲ್ ನಲ್ಲಿ ಸಾರ್ವಜನಿಕರ   ಮೇಲಿನ ಟೋಲ್ ದೌರ್ಜನ್ಯ: ಕಾಂಗ್ರೆಸ್‌ ಪ್ರತಿಭಟನೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆದ ಸಭೆ (Padubidri) ಪಡುಬಿದ್ರಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ, ಸ್ಥಳೀಯ ನಿವಾಸಿಗಳ ಮೇಲಿನ ಟೋಲ್ ದೌರ್ಜನ್ಯ ಹಾಗೂ ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಯನ್ನು ಖಂಡಿಸಿ ಶನಿವಾರ ಟೋಲ್‌ ಗೇಟ್‌ ಬಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ, […]

PROBLEMS social service

ಎಸ್‌ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (SYS “Friendly Movement” procession: Concluding at Padubidri)

ಎಸ್‌ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (Padubidri) ಪಡುಬಿದ್ರಿ: ಎಸ್‌ವೈಎಸ್ ಕುಂದಾಪುರದಿಂದ ಸುಳ್ಯದವರೆಗೆ ಮೂರು ದಿನಗಳ ಕಾಲ ಕರಾವಳಿಯಾದ್ಯಂತ ಆಯೋಜಿಸಿದ ಮೊದಲ ದಿನದ “ಸೌಹಾರ್ದ ಸಂಚಾರ” ಜಾಥವು ಪಡುಬಿದ್ರಿಯಲ್ಲಿ ಸಮಾರೋಪಗೊಂಡಿತು. ಜೆಸಿಐ ರಾಷ್ಟ್ರೀಯ ಸಲಹಾ ಸಮಿತಿಯ ವೈ. ಸುಕುಮಾರ್  ಮಾತನಾಡಿ, ಒಬ್ಬರಿಗೊಬ್ಬರು ಪರಸ್ಪರ ಸ್ನೇಹ ಸಹಕಾರ ಮನೊಭಾವ ಬೆಳೆಸುವ ಮೂಲಕ ನಾವು ಭಾರತೀಯರು ಎಂಬ ನೆಲೆಯಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಸಯ್ಯಿದ್ ಇಲ್ಯಾಸ್ ತಂಙಳ್, ಸಯ್ಯಿದ್ ಹಾಮೀಂ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್, […]

eMedia Kannada  @2025. All Rights Reserved.