ನಿಧನ
ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ ನಿಧನ (Goldsmith Y. Raghavendra Acharya passes away)
ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ ನಿಧನ ಉಚ್ಚಿಲದಲ್ಲಿ 6 ದಶಕಗಳಿಗೂ ಹೆಚ್ಚಿನ ಕಾಲ ಚಿನ್ನಾಭರಣ ತಯಾರಿಯ ಮಳಿಗೆ ಹೊಂದಿದ್ದರು. (Padubidri) ಪಡುಬಿದ್ರಿ : ಖ್ಯಾತ ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ (90) ಅಲ್ಪಕಾಲದ ಅಸೌಖ್ಯದಿಂದ ಪಣಿಯೂರಿನ ಮನೆಯಲ್ಲಿ ಬುಧವಾರ ನಿಧನ ಹೊಂದಿದರು. ಮೃತರು ವೈದ್ಯರಾದ ಡಾ. ವೈ. ಯಶವಂತ ಆಚಾರ್ಯ ದಾವಣಗೆರೆ ಸಹಿತ ಮೂವರು ಪುತ್ರರು, ಓರ್ವ ಪುತ್ರಿಯನ್ನು ಆಗಲಿದ್ದಾರೆ. ಸುಮಾರು 6 ದಶಕಗಳಿಗೂ ಹೆಚ್ಚಿನ ಕಾಲ ಉಚ್ಚಿಲದಲ್ಲಿ ಚಿನ್ನಾಭರಣ ತಯಾರಿಯ ಜ್ಯುವೆಲ್ಲರ್ಸ್ ಹೊಂದಿದ್ದರು. […]

