Tag: RAMRAYA PATHKAR

ಶಾಲಾ ಕಾಲೇಜು

ಬಂಟಕಲ್:‌ ವಿವಿಧ ಸಂಘಟನೆಗಳಿಂದ ಕಾರ್ಗಿಲ್‌ ದಿವಸ ಆಚರಣೆ (Bantakal: Kargil Day celebrated by various organizations)

ಬಂಟಕಲ್:‌ ವಿವಿಧ ಸಂಘಟನೆಗಳಿಂದ ಕಾರ್ಗಿಲ್‌ ದಿವಸ ಆಚರಣೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ : ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್ (Bantakal) ಬಂಟಕಲ್:‌ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಆನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ, ಬಂಟಕಲ್ಲು ನಾಗರಿಕ ಸೇವಾ ಸಮಿತಿ, ರಾಜಪುರ ಸಾರಸ್ವತ ಸೇವಾ ವೖಂದ ಬಂಟಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ  ಕಾರ್ಗಿಲ್ ದಿವಸ್ ಆಚರಣೆ ನೆರವೇರಿತು.   ಕಾರ್ಯಕ್ರಮದಲ್ಲಿ 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ ಯೋಧನಾಗಿ ಸೇವೆ ಸಲ್ಲಿಸಿದ […]

ಶಾಲಾ ಕಾಲೇಜು ಸಹಾಯ ಹಸ್ತ

ಬಂಟಕಲ್ಲು: ಶ್ರೀ ದುರ್ಗಾಪರಮೇಶ್ವರೀ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ (Bantakallu: Free uniforms distributed to children of Sri Durgaparameshwari School)

ಬಂಟಕಲ್ಲು: ಶ್ರೀ ದುರ್ಗಾಪರಮೇಶ್ವರೀ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ  ಸಮವಸ್ತ್ರ ನೀಡಿದ ದಾನಿ ರಂಜಿತ್ ಪ್ರಕಾಶ್ ಬರ್ಬೋಜ   (Bantakal) ಬಂಟಕಲ್:‌ ಬಂಟಕಲ್‌ : ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ  ಶಾಲೆಯ ಮಕ್ಕಳಿಗೆ ದಾನಿ  ರಂಜಿತ್ ಪ್ರಕಾಶ್ ಬರ್ಬೋಜ ಇಸ್ರೇಲ್ ರವರು ನೀಡುವ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಶಾಲಾ ಸಂಚಾಲಕರಾದ ರಾಮದಾಸ ಪ್ರಭು ರವರ ಅಧ್ಯಕ್ಷತೆಯಲ್ಲಿ ಜರಗಿತು.    ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಅಭಿಮಾನಿ ರಂಜೀತ್‌ […]

ಅಪಘಾತ

ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು (Bantakal: Car hits electric pole, driver escapes)

 ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ನಡೆದ ಘಟನೆ (Bantaka) ಬಂಟಕಲ್:‌ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ಬುಧವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಸಂಭವಿಸಿದೆ.  ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಧಾರಶಾಯಿಯಾಗಿದೆ. ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.  ಬಂಟಕಲ್ಲು ಮೆಸ್ಕಾಂ ಸಿಬ್ಬಂದಿ ಮಂಜುರವರು ಘಟನಾ ಸ್ಥಳಕ್ಕೆ ತೆರಳಿ […]

ಸಹಾಯ ಹಸ್ತ

ಬಂಟಕಲ್ಲು ದುರ್ಗಾಪರಮೇಶ್ವರಿ ದೇಗುಲದ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ (Sri Kshetra Dharamsthala lends a helping hand for the construction of the auditorium of Bantakallu Durgaparameshwari Temple)

ಬಂಟಕಲ್ಲು ದುರ್ಗಾಪರಮೇಶ್ವರಿ ದೇಗುಲದ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ ಮಂಜೂರಾತಿ ಪತ್ರ ಹಸ್ತಾಂತರಿಸಿದ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ (Bantakal) ಬಂಟಕಲ್:‌ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಬಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ದಿಂದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಗೊಳಿಸಿದ್ದಾರೆ. ಮಂಜೂರಾದ 3 ಲಕ್ಷ ರೂಪಾಯಿಯ ಮಂಜೂರಾತಿ ಪತ್ರ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ […]

eMedia Kannada  @2025. All Rights Reserved.