CONGARTULATIONS
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಅನಿಶಾ ಆಚಾರ್ಯ ಉಚ್ಚಿಲರಿಗೆ ಅಭಿನಂದನೆ (Congratulations to Anisha Acharya Uchilla from the All Karnataka Vishwakarma Mahasabha)
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಅನಿಶಾ ಆಚಾರ್ಯ ಉಚ್ಚಿಲರಿಗೆ ಅಭಿನಂದನೆ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರದಡಿ ಎಸ್ ಎಸ್ ಎಲ್ ಸಿ ಸಾಧಕಿ ಅನಿಶಾ ಆಚಾರ್ಯ (Bengaluru) ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಇದರ ವತಿಯಿಂದ ರಾಜ್ಯಾಧ್ಯಕ್ಷ ಕೆ ಪಿ. ನಂಜುಂಡಿ ವಿಶ್ವಕರ್ಮ ಅವರ ಸಾರಥ್ಯದಲ್ಲಿ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರ ಸಹಭಾಗಿತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ (ಪುಟ್ಟಣ್ಣ ಚಟ್ಟಿ) ಭವನದಲ್ಲಿ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರದಡಿ ಎಸ್ ಎಸ್ ಎಲ್ ಸಿ ಸಾಧಕಿ […]

