Tag: PAVANJE SRI GYANA SHAKTHI SUBRAHMANYA TEMPLE.

Uncategorised ಸಹಾಯ ಹಸ್ತ

ಹೊಸತನಕ್ಕೆ ಸಾಕ್ಷಿಯಾದ ಪಾವಂಜೆ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ (Pavanje Gyanashakti Subramanya Swamy Dashavatara Yakshagana Mandali, a witness to innovation)

ಹೊಸತನಕ್ಕೆ ಸಾಕ್ಷಿಯಾದ ಪಾವಂಜೆ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ  ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಕಲಾವಿದರಿಗೆ  ಇ.ಎಸ್.ಐ ಮತ್ತು ಭವಿಷ್ಯನಿಧಿ ಸವಲತ್ತು (Mulki) ಮೂಲ್ಕಿ: ಆರು ವರ್ಷಗಳನ್ನು‌ಪೂರ್ಣಗೊಳಿಸಿರುವ ಶ್ರೀ‌ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆಯ ಕಲಾವಿದರಿಗೆ ದೇವಳದ ಆಡಳಿತ ಮಂಡಳಿ ವತಿಯಿಂದ  ಯಕ್ಷರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇ.ಎಸ್.ಐ ಮತ್ತು ಭವಿಷ್ಯನಿಧಿ ಸವಲತ್ತು ನೀಡುವ ಮೂಲಕ ಯಕ್ಷರಂಗದಲ್ಲಿ ಹೊಸ ವ್ಯವಸ್ಥೆಗೆ ಸಾಕ್ಷಿಯಾಗಿದ್ದು, ಕಲಾವಿದರಿಗೆ ಈಗ ಮತ್ತಷ್ಟು ಆರೋಗ್ಯ […]

eMedia Kannada  @2025. All Rights Reserved.