ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ರೀಡಾಪಟುವಿಗೆ ಬೇಕಿದೆ ಸರಕಾರದ ಉದ್ಯೋಗದ ಹಸ್ತ
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ರೀಡಾಪಟುವಿಗೆ ಬೇಕಿದೆ ಸರಕಾರದ ಉದ್ಯೋಗದ ಹಸ್ತ ಅಂತಾರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಪಿಯನ್ಷಿಪ್ನಲ್ಲಿ ತ್ರಿವಿಧ ಜಿಗಿತದ ದ್ವಿತೀಯ ಸುತ್ತಿನ ಜಿಗಿತದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಒರಿಸ್ಸಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಟದ ರಾಷ್ಟ್ರೀಯ ಅಥ್ಲೆಟಿಕ್ ಪಟು ಅಖಿಲೇಶ್ ರವರಿಗೆ ಬೇಕಾಗಿದೆ ಉದ್ಯೋಗದ ಆಸರೆ. ಕೋಟದ ನಿವಾಸಿ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಪ್ರಸ್ತುತ ರಾಷ್ಟ್ರೀಯ ಅಥ್ಲೆಟಿಕ್ ಪಟು ಅಖಿಲೇಶ್ ಏಷ್ಯನ್ ಗೇಮ್ಸ್ ಆಯ್ಕೆಯ ಟ್ರಯಲ್ಗಾಗಿ ಒಡಿಶಾದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಜೂ.೧೯ರವರೆಗೆ […]