ಅರಶಿನಗುಂಡಿ ದುರಂತ: ಶರತ್ ಗಾಗಿ ನಾಲ್ಕನೇ ದಿನವೂ ಶೋಧ ಕಾರ್ಯ ಮುಂದುವರಿಕೆ
ಅರಶಿನಗುಂಡಿ ದುರಂತ: ಶರತ್ ಗಾಗಿ ನಾಲ್ಕನೇ ದಿನವೂ ಶೋಧ ಕಾರ್ಯ ಮುಂದುವರಿಕೆ ಕೋತಿರಾಜ್ ಹಾಗೂ ಎನ್ ಡಿ ಆರ್ ಎಫ್ ನಿಂದ ಶೋಧ ಕಾರ್ಯ ಕುಂದಾಪುರ: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಭಾನುವಾರ ನೀರುಪಾಲಾದ ಶರತ್ಗಾಗಿ ನಾಲ್ಕನೇ ದಿನವಾದ ಬುಧವಾರವೂ ಶೋಧ ಕಾರ್ಯ ಮುಂದುವರಿದಿದೆ. ಸೋಮವಾರ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅಗ್ನಿಶಾಮಕದಳ ಸತತ ಆರು ಗಂಟೆ ಹುಡುಕಾಟ ನಡೆಸಿ, ನೀರಿನ ರಭಸ ಹೆಚ್ಚಾದ ಕಾರಣ ಕಾರ್ಯಚರಣೆ ನಿಲ್ಲಿಸಿದ್ದರು. ಮಂಗಳವಾರ ಕೋತಿರಾಜ್ ಹಾಗೂ ಎನ್ಡಿಆರ್ಎಫ್ ತಂಡದಿಂದ ಶೋಧ […]