# Tags

*ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.), ಉಡುಪಿ.* ಅಧ್ಯಕ್ಷರಾಗಿ ಚಂದ್ರಕಾಂತ್ ಕೆ ಎನ್ ಅವಿರೋಧ ಆಯ್ಕೆ.

ಉಡುಪಿ : *ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.), ಉಡುಪಿ ಇದರ ಜಿಲ್ಲಾಬ್ರಾಹ್ಮಿ ಸಭಾ ಭವನದಲ್ಲಿ ಇಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ 2023 – 24 ನೇ ಸಾಲಿಗೆ *ಅಧ್ಯಕ್ಷರಾಗಿ* ಶ್ರೀ ಚಂದ್ರಕಾಂತ್ ಕೆ. ಎನ್ . ರವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಜೇಶ್ ಭಟ್ ಪಣಿಯಾಡಿ , ಮತ್ತು ಕೋಶಾಧಿಕಾರಿಯಾಗಿ ಶ್ರೀ ಕುಮಾರ ಸ್ವಾಮಿ ಉಡುಪ ಆಯ್ಕೆಯಾಗಿರುತ್ತಾರೆ.ಇನ್ನು ಉಳಿದ ಪದಾಧಿಕಾರಿಗಳ ವಿವರ ಈ ರೀತಿ ಇದೆ. ನಿಕಟಪೂರ್ವಾಧ್ಯಕ್ಷರು : ಚೈತನ್ಯ ಎಂ.ಜಿ.ಉಪಾಧ್ಯಕ್ಷರುಗಳು […]