# Tags

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನಿಂದ ಗುರು ವಂದನೆ (Guru Vandane from Udupi dist Brahmin Parishath)

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನಿಂದ ಗುರು ವಂದನೆ ( Udupi) ಉಡುಪಿ;  ಗುರು ಪೂರ್ಣಿಮೆಯ ದಿನದ ಅಂಗವಾಗಿ ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಕಮಲಿನಿಯವರಿಗೆ ಗುರುವಂದನೆ ಕಾರ್ಯ ನೆರವೇರಿತು. ಉಡುಪಿಯ ಮುಕುಂದ ಕೃಪಾ ಶಾಲೆಯ ಉಪಾದ್ಯಾಯಿನಿ,  ಮುಖ್ಯೋಪಾಧ್ಯಾಯಿನಿಯಾಗಿ ಅದೇ ರೀತಿ 5 ವರ್ಷಗಳ ಕಾಲ ಗುಂಡಿಬೈಲು ಶಾಲೆಯಲ್ಲೂ ಉಪಾಧ್ಯಾಯಿನಿಯಾಗಿ ಎಳೆಯ ಮಕ್ಕಳಿಗೆ ಜ್ಞಾನ, ವಿಜ್ಞಾನ, ಸಂಸ್ಕೃತಿಯ ಬಗ್ಗೆ ತನ್ನ ವಿಚಾರಧಾರೆಗಳನ್ನು ಹಂಚಿ ಅವರನ್ನು ಸಂಸ್ಕಾರ ಶೀಲರನ್ನಾಗಿ ಬೆಳೆಸುವಲ್ಲಿ ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ […]