# Tags

ಚೇಂಪಿ ವೆಂಕಟರಮಣ ದೇವಸ್ಥಾನದ ದಶಮಾನೋತ್ಸವ ಹಿನ್ನಲ್ಲೆಯಲ್ಲಿ ಪಂಡಿತ್. ವೆಂಕಟೇಶ್ ಕುಮಾರ್‌ರಿಂದ ದಾಸವಾಣಿ ಕಾರ್ಯಕ್ರಮ

ಚೇಂಪಿ ವೆಂಕಟರಮಣ ದೇವಸ್ಥಾನದ ದಶಮಾನೋತ್ಸವ ಹಿನ್ನಲ್ಲೆಯಲ್ಲಿ ಪಂಡಿತ್. ವೆಂಕಟೇಶ್ ಕುಮಾರ್‌ರಿಂದ ದಾಸವಾಣಿ ಕಾರ್ಯಕ್ರಮ ಕೋಟ : ಸಾಸ್ತನದ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ  ದಶಮಾನೋತ್ಸವದ ಅಂಗವಾಗಿ ಸುಕೃತೀಂದ್ರ ಕಲಾ ಮಂಟಪದಲ್ಲಿ, ದೇಶದ ಹೆಸರಾಂತ ಹಿಂದೂಸ್ಥಾನಿ ಗಾಯಕ ಪಂ.ವೆಂಟೇಶ್ ಕುಮಾರ್ ಅವರಿಂದ ದಾಸವಾಣಿ ಕಾರ್ಯಕ್ರಮ  ನಡೆಯಿತು. ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಈ ಭಜನಾ ಕಾರ್ಯಕ್ರಮವನ್ನು  ಚೇಂಪಿ ದೇವಸ್ಥಾನದ ಅರ್ಚಕ ವೇ.ಮೂ ಶ್ರೀಕಾಂತ್ ಭಟ್ ದೀಪ ಬೆಳಗಿಸಿದರು. ಚೇಂಪಿ ಲಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಭಗವಂತ್ ದಿನಕರ  […]