# Tags

ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು

ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವೆ: ತಹಶಿಲ್ದಾರ್ ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದ ಗೃಹಜ್ಯೋತಿ ಯೋಜನೆಯ ನೋಂದಾವಣಿಗೆ ಪಡುಬಿದ್ರಿ ಸೈಬರ್ ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ವಿರೋಧಿಸಿದ ಗ್ರಾ.ಪಂ. ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್, ಸರ್ಕಾರ ಬಡವರಿಗಾಗಿ ನೀಡುವ  “ಗೃಹಜ್ಯೋತಿ” […]