ಪುತ್ತಿಗೆ ಶ್ರೀಗಳಿಂದ ಕಾಪುವಿನ ದಂಡ ತೀರ್ಥದಲ್ಲಿ ಸ್ನಾನ(Bathing in Kaup’s Danda Theertha by Puttige Swamiji)
ಪರ್ಯಾಯ ಪೀಠೋಹಾರಣ ಗೈಯುವ ಮೊದಲು ಪುತ್ತಿಗೆ ಶ್ರೀಗಳಿಂದ ಕಾಪುವಿನ ದಂಡ ತೀರ್ಥದಲ್ಲಿ ಸ್ನಾನ (Kaup) ಕಾಪು: ನಾಲ್ಕನೇ ಬಾರಿಗೆ ಪುತ್ತಿಗೆ ಪೀಠೋಹರಣ ಗೈಯಲ್ಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿಯವರು (Sugunendra Theertha Swamiji) ಗುರುವಾರ ಬೆಳಗಿನ ಜಾವ ಎರಡು ಗಂಟೆಗೆ ಕಾಪು ಬಳಿಯ ದಂಡ ತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠೋಹರಣಕ್ಕೆ ನಿರ್ಗಮಿಸಿದ್ದಾರೆ. ರಾತ್ರಿ ಒಂದು ಗಂಟೆಯ ಸುಮಾರಿಗೆ ಶ್ರೀ ಕೃಷ್ಣಾಪುರ ಮಠದ ಆಧೀನದಲ್ಲಿರುವ ದಂಡ ತೀರ್ಥ ಮಠಕ್ಕೆ ಪುತ್ತಿಗೆ ಮಠಾಧೀಶ […]