ಹಣಕ್ಕಾಗಿ ಡಾಕ್ಟರೇಟ್ ಮಾರಾಟ ಅಸಹ್ಯ, ನನ್ನ ಹೆಸರಿನ ಮುಂದೆ ‘ಡಾ’ ಬೇಡ’- – ಹೊಸದುರ್ಗ ಕುಂಚಿಟಿಗ ಶ್ರೀ
ಹಣಕ್ಕಾಗಿ ಡಾಕ್ಟರೇಟ್ ಮಾರಾಟ ಅಸಹ್ಯ, ನನ್ನ ಹೆಸರಿನ ಮುಂದೆ ‘ಡಾ‘ ಬೇಡ‘- – ಹೊಸದುರ್ಗ ಕುಂಚಿಟಿಗ ಶ್ರೀ ಹೊಸದುರ್ಗ , ಸೆ 04 :ಇನ್ಮುಂದೆ ತಮ್ಮ ಹೆಸರಿನ ಮುಂದೆ “ಡಾ” ಎಂದು ಬಳಸದಂತೆ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ , ಮಠದ ಭಕ್ತರಿಗೆ, ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, ಇತ್ತೀಚಿಗೆ ಗೌರವ ಡಾಕ್ಟರೇಟ್ ಎನ್ನುವುದು ವ್ಯಾಪಾರೀಕರಣವಾಗಿದೆ. ದುಡ್ಡಿನ ಆಸೆಗಾಗಿ ಪ್ರಬಲರಿಗೆ ಹಾಗೂ […]