# Tags

ಭಾರತ ವಿಶ್ವಗುರುವಾಗಲು ಸಾತ್ವಿಕ ಶಿಕ್ಷಣದ ಅಗತ್ಯವಿದೆ: ಗಿರೀಶ್ ಎಂ ಶೆಟ್ಟಿ (India needs Sathvik Education to became WORLD guru)

ಭಾರತ ವಿಶ್ವಗುರುವಾಗಲು ಸಾತ್ವಿಕ ಶಿಕ್ಷಣದ ಅಗತ್ಯವಿದೆ: ಗಿರೀಶ್ ಎಂ ಶೆಟ್ಟಿ (Girish M Shetty) ಜೆಸಿಐ ಸುರತ್ಕಲ್ ನ ಪದಗ್ರಹಣ ಸಮಾರಂಭ (Surathkal) ಸುರತ್ಕಲ್ : ಭಾರತ ವಿಶ್ವಗುರುವಾಗಲು ಸಾತ್ವಿಕ ಶಿಕ್ಷಣದ ಅಗತ್ಯವಿದೆ. ಯುವಜನರು ತಮ್ಮೊಳಗಿನ ಸಾಮರ್ಥ್ಯವನ್ನು ಅರಿಯುವ ಜತೆಗೆ ಹಿರಿಯರು ಸಮಾಜಕ್ಕೆ ಪ್ರಾಮುಖ್ಯ ನೀಡಬೇಕಿದೆ ಎಂದು ಶ್ರೀ ಡೆವಲಪರ್ಸ್ ಕಟೀಲು ಅಡಳಿತ ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ನುಡಿದರು.   ಅವರು ಸುರತ್ಕಲ್ ಅಭೀಷ್ ಕಟ್ಟಡದಲ್ಲಿರುವ ಚಾವಡಿ ಸಭಾಂಗಣದಲ್ಲಿ ಜರಗಿದ ಜೆಸಿಐ ಸುರತ್ಕಲ್ ನ ಪದಗ್ರಹಣ […]