# Tags

ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ‘ಚಾರುವಸಂತ’ ಪ್ರಸ್ತುತಿ

ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ‘ಚಾರುವಸಂತ’ ಪ್ರಸ್ತುತಿ ನನ್ನ ಕನಸು ನನಸಾದ ದಿನ:  ಡಾ. ಹಂ. ಪ. ನಾಗರಾಜಯ್ಯ  (Dr. Hampa Nagarajayya) (Moodabidri) ಮೂಡುಬಿದಿರೆ: ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದ ಕುಟುಂಬದ ಬಿಂಬ ‘ಚಾರು ವಸಂತ’ ಎಂದು ಹಿರಿಯ ಸಂಶೋಧಕ ಹಾಗೂ ಕೃತಿಕಾರ ಡಾ. ಹಂ. ಪ. ನಾಗರಾಜಯ್ಯ (ಹಂಪನಾ)  ಹೇಳಿದರು. ಇಲ್ಲಿನ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ನಿರ್ದೇಶಕ ಜೀವನ್ ರಾಂ ಸುಳ್ಯ (Jivanram Sulya)ಅವರ […]