ಸಮಾನ ಮನಸ್ಕ ತಂಡದಿಂದ ಸಾಲಿಗ್ರಾಮದ ಒಂಟಿ ಮಹಿಳೆ ರಕ್ಷಣೆ ರಕ್ಷಣೆ
ಸಾಲಿಗ್ರಾಮ– ಕಾರ್ಕಡದ ಒಂಟಿ ಮಹಿಳೆ ರಕ್ಷಣೆ ರಕ್ಷಣೆಗೆ ಮುಂದಾದ ಸಮಾನ ಮಸ್ಕರು.ಕಾರ್ಕಳದ ರಂಗನಪಲ್ಕೆ ಹೊಸಬೆಳಕು ಆಶ್ರಮಕ್ಕೆ ಸೇರ್ಪಡೆ. ಕೋಟ: ಸಾಲಿಗ್ರಾಮದ ಕಾರ್ಕಡ ಬಡಾಹೋಳಿಯ ಶಿಥಿಲಗೊಂಡ ಮನೆಯಲ್ಲಿ ವಾಸ್ತವ್ಯವಿದ್ದ ಹಳೆಯಮ್ಮ ಪೂಜಾರ್ತಿ ಎನ್ನುವಾಕೆಯನ್ನು ಕಾರ್ಕಳದ ಸಮಾನ ಮನಸ್ಕರು, ಸ್ಥಳೀಯಾಡಳಿತ ಹಾಗೂ ಠಾಣೆಯ ನೆರವಿನಿಂದ ಕಾರ್ಕಳದ ಬೈಲೂರಿನ ರಂಗನಪಲ್ಕೆ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಸಾಕಷ್ಟು ವರ್ಷಗಳಿಂದ ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದ ಈಕೆಗೆ ಸರಿಯಾದ ಆಹಾರ ಇಲ್ಲದೆ ಹಲವು ತಿಂಗಳಿನಿಂದ ಮನೆಯಲ್ಲಿಯೇ ಅಶಕ್ತ ಸ್ಥಿತಿಯಲ್ಲಿದ್ದ ಸ್ಥಿತಿಗತಿಯನ್ನು […]