# Tags

  ಹೆಜಮಾಡಿಯಲ್ಲಿಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ (Prathibha Puraskara at Hejmadi)

  ಹೆಜಮಾಡಿಯಲ್ಲಿಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ    ಎಳೆಯರಲ್ಲಿ ರಾಷ್ಟ್ರ ಭಕ್ತಿ, ಧರ್ಮ ಜಾಗೃತಿ ಬೆಳಸಲು ಪ್ರೋತ್ಸಾಹಿಸಿ: ಮಾಲಿನಿ ಜೆ.ಹೆಗ್ಡೆ (Hejamady) ಹೆಜಮಾಡಿ: ಯುವ ಜನತೆ ದಾರಿ ತಪ್ಪದಂತೆ ಜಾಗ್ರತೆ ವಹಿಸುವ ಜವಬ್ದಾರಿ ಹಿರಿಯರ ಮೇಲಿದೆ. ಎಳೆಯರಲ್ಲಿ ರಾಷ್ಟೃಪ್ರೇಮ ಹಾಗೂ ಧರ್ಮ ಜಾಗೃತಿ ಬೆಳೆಸಲು ನಾವು ಪ್ರೋತ್ಸಾಹಿಸಬೇಕು ಎಂದು ಮಂಗಳೂರು ಸನಾತನ ಸಂಸ್ಥೆಯ ಸಾಧಕಿ ಮಾಲಿನಿ ಜೆ.ಹೆಗ್ಡೆ (Malini J Hegde) ಹೇಳಿದರು. ಹೆಜಮಾಡಿ ಮಟ್ಟುಪಟ್ಣದ ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ವತಿಯಿಂದ ಮಟ್ಟುಪಟ್ಣ […]

ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರಿಗೆ ಸನ್ಮಾನ

ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರಿಗೆ ಸನ್ಮಾನ ಉಡುಪಿ\ಹೆಜಮಾಡಿ:  ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರಾಗಿದ್ದು, ವಿವಿಧ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಹೆಜಮಾಡಿ ಗ್ರಾಪಂ ಅಧ್ಯಕ್ಷರಾದ ರೇಶ್ಮಾ ಏ. ಮೆಂಡನ್, ಉಚ್ಚಿಲ ಹದಿನಾರುಪಟ್ನ ಮೊಗವೀರ ಸಭಾದ ಅಧ್ಯಕ್ಷರಾದ ಎಚ್. ರವಿ ಕುಂದರ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿ […]

ಹೆಜಮಾಡಿಯಲ್ಲಿ ಪತ್ರಕರ್ತ ಹರೀಶ್ ಹೆಜಮಾಡಿ ಅವರಿಗೆ ಹುಟ್ಟೂರ ಸಮ್ಮಾನ

 ಉಡುಪಿ:  ಕಾಪು ತಾ| ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅವರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮವು ಹೆಜಮಾಡಿಯ ಹಿ. ಪ್ರಾ. ಶಾಲಾ ಸಭಾಭವನದಲ್ಲಿ ನಡೆಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದರು.  ಈ ಸಮಾರಂಭದಲ್ಲಿಯೂ ಧರ್ಮ ಸಮನ್ವಯತೆ ಮೆರೆದಿದೆ. ಹರೀಶ ನಾಮದಲ್ಲಿಯೇ ಸಮನ್ವತೆಯ ಸಂಕೇತವಾದ ಹರಿ ಹಾಗೂ ಈಶರಿದ್ದಾರೆ. ಪತ್ರಿಕೆಗಳು ಏನನ್ನಾದರೂ ಸಾಧಿಸಬಹುದಾಗಿದೆ. ಪತ್ರಿಕೆಗಳು ದೂರಿದಾಗ ನಮ್ಮಲ್ಲಿನ ಸಾಕ್ಷೀಪ್ರಜ್ಞೆ ಜಾಗೃತವಾಗುತ್ತದೆ. […]