ಬಂಟಕಲ್ಲು: ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಅವಹೇಳನ : ಪ್ರತಿಭಟಿಸಿದ ಪತ್ರಕರ್ತರು (Kapu Sahithya Sammelana)
ಬಂಟಕಲ್ಲು: ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಅವಹೇಳನ: ಪ್ರತಿಭಟಿಸಿದ ಪತ್ರಕರ್ತರು (Bantakal) ಬಂಟಕಲ್ : ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಆಂಡ್ ಮೆನೇಜ್ಮೆಂಟ್ ಕಾಲೇಜಿನಲ್ಲಿ (Shree Madhva Vadiraja Institute Bantakal) ಕ.ಸಾ.ಪ ವತಿಯಿಂದ ನಡೆದ ಕಾಪು ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಸಪಾ ಪದಾಧಿಕಾರಿಯೊಬ್ಬರು ಮಾಧ್ಯಮವನ್ನು ಅವಹೇಳನ ಮಾಡಿದ್ದು, ಅದನ್ನು ವರದಿಗಾರಿಕೆಗೆ ಆಗಮಿಸಿದ್ದ ಪತ್ರಕರ್ತರು ಪ್ರತಿಭಟಿಸಿರುವ ಘಟನೆ ನಡೆದಿದೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕ.ಸಾ.ಪ. […]