# Tags

ಕಾಪು ಬಿಜೆಪಿ ಕಚೇರಿಯಲ್ಲಿ ಒಂದು ದಿನದ  ಸದಸ್ಯತ್ವ ಕಾರ್ಯಗಾರ (Kaup BJP office onde day membership workshop)

ಕಾಪು ಬಿಜೆಪಿ ಕಚೇರಿಯಲ್ಲಿ ಒಂದು ದಿನದ  ಸದಸ್ಯತ್ವ ಕಾರ್ಯಗಾರ (Kaup) ಕಾಪು: ಕಾಪು ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ಒಂದು ದಿನದ ಸದಸ್ಯತ್ವ ಕಾರ್ಯಗಾರ ನೆರವೇರಿತು. ಕಾರ್ಯಗಾರದ ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷರಾದ ಜಿತೇಂದ್ರ ಶೆಟ್ಟಿಯವರು ವಹಿಸಿದ್ದರು. ಅವರು ಮಾತನಾಡಿ, ಸಪ್ಟೆಂಬರ್ 2ರಿಂದ 25ರವರೆಗೆ, ಅಕ್ಟೋಬರ್ 1 ರಿಂದ ಅಕ್ಟೋಬರ್ 15 ಎರಡು ಹಂತಗಳಲ್ಲಿ ಅಭಿಯಾನ ನಡೆಯಲಿದೆ. ಮಿಸ್ಡ್ ಕಾಲ್ ಕ್ಯೂಆರ್ ಕೋಡ್ ಸ್ಕಾನ್ ಮೂಲಕ ನಮೋ ಆಪ್ ಮೂಲಕ ನೋಂದಾವಣಿ ಮಾಡಬಹುದು. ಅಕ್ಟೋಬರ್ 15ರಿಂದ 30ರವರೆಗೆ ಮನೆ-ಮನೆ ಭೇಟಿ […]

ಕಾಪು ಬಿಜೆಪಿ ಕಚೇರಿಯಲ್ಲಿ ಮಂಡಲ ರೈತ ಮೋರ್ಚಾದ ಸಭೆ (Mandala Raitha Morcha meeting at Kaup BJP Office)

ಕಾಪು ಬಿಜೆಪಿ ಕಚೇರಿಯಲ್ಲಿ ಮಂಡಲ ರೈತ ಮೋರ್ಚಾದ ಸಭೆ (Kaup) ಕಾಪು: ಮಂಡಲದ ನೂತನ ರೈತ ಮೋರ್ಚಾ ಸಭೆಯು ಬಿಜೆಪಿ ಕಚೇರಿ ಯಲ್ಲಿ ರೈತ ಮೋರ್ಚಾ ಅಧ್ಯಕ್ಷರಾದ ಕೃಷ್ಣ ರಾವ್ ಮಜುರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ ದಿನಗಲ್ಲಿ ರೈತ ಮೋರ್ಚಾ ವತಿಯಿಂದ ನಡೆಯುವ ಕಾರ್ಯಕ್ರಮ ಗಳ ಕಾರ್ಯಕ್ರಮ ಗಳ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಮತ್ ಇವರನ್ನು ಮಂಡಲ ಅಧ್ಯಕ್ಷರಾದ […]