# Tags

ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಆಟಿಡೊಂಜಿ ದಿನ (Kerekadu Sri Vinayaka Yakshagana Foundation organize Aatidonji dina program)  

ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಆಟಿಡೊಂಜಿ ದಿನ   ಆಷಾಡದಲ್ಲಿನ ಮಹತ್ವ ಮಕ್ಕಳಿಗೆ ತಿಳಿ ಹೇಳಿ : ಜಯಂತ್ ಅಮೀನ್ (Moolki) ಮೂಲ್ಕಿ: ಕೃಷಿ ಬದುಕನ್ನು ತೆರೆದಿಡುವ ಆಷಾಢ ಮಾಸದಲ್ಲಿನ ಮಹತ್ವವನ್ನು ಮುಂದಿನ ಪೀಳೆಗೆಯಾದ ಮಕ್ಕಳಲ್ಲಿ ತಿಳಿ ಹೇಳಿದಲ್ಲಿ ಆ ಪರಂಪರೆ, ಸಂಸ್ಕೃತಿ, ಉಳಿಯುವಂತಾಗುತ್ತದೆ ಎಂದು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಸಂಸ್ಥಾಪಕ ಜಯಂತ್ ಅಮೀನ್ ಕೆರೆಕಾಡು ಹೇಳಿದರು.  ಅವರು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಸಂಯೋಜನೆಯಲ್ಲಿ ಯಕ್ಷಗಾನ […]

ಕೆರೆಕಾಡು : ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ “ತೈತತಕತ” ಯಕ್ಷಗಾನ ಕಾರ್ಯಕ್ರಮ (Kerekadu : Shri Vinayaka Yaksha Artists “Thai tha thaka tha”)

ಕೆರೆಕಾಡು : ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ “ತೈತತಕತ” ಯಕ್ಷಗಾನ ಕಾರ್ಯಕ್ರಮ  ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಪೋಷಣೆ ನಿರಂತರವಾಗಿರಲಿ : ಭುವನಾಭಿರಾಮ ಉಡುಪ (Moolki)ಮೂಲ್ಕಿ: ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಪೋಷಣೆ ನಿರಂತರವಾಗಿರಲಿ. ವಿನಾಯಕ ಮೇಳಕ್ಕೆ ರಾಜ್ಯ ಪುರಸ್ಕಾರ ಸಿಗಲಿ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಅವರು ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಸಂಯೋಜನೆಯಲ್ಲಿ  ಎರಡು ದಿನಗಳ “ತೈತತಕತ” ಯಕ್ಷಗಾನ ವಿಶೇಷ  ಕಾರ್ಯಕ್ರಮದ ಉದ್ಘಾಟನಾ […]

  ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ (Kerekadu Shri Vinayaka kala Foundation‘s Chikka mela Starts)

  ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ   ಯಕ್ಷಗಾನ ಸೇವೆಯಿಂದ ಆರಾಧನೆ : ಸುರೇಶ್ ಬಂಗೇರ (Moolki)ಮೂಲ್ಕಿ: ಯಕ್ಷಗಾನ ಕಲೆಯನ್ನು ಸೇವೆಯ ಮೂಲಕ ಆರಾಧನೆ ನಡೆಸುವ ಕಲಾಗಾರಿಕೆಯಾಗಿದ್ದು, ಗೆಜ್ಜೆ ಸೇವೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವು ಜಾಗೃತ ಸಮಾಜದೊಂದಿಗೆ ಯಕ್ಷಗಾನ ಸಂಘಟನೆಯು ನಡೆಸುತ್ತಿರುವುದನ್ನು ಪೋಷಿಸಬೇಕು ಎಂದು ಸಸಿಹಿತ್ಲು ಶ್ರೀ ಭಗವತಿ ತಿಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಹೇಳಿದರು. ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ […]