# Tags

ಮಣಿಪಾಲ: ಅರುಣ್ ಕುಮಾರ್ ಅವರಿಗೆ ಮಾಹೆಯಿಂದ ಪಿಎಚ್‌ಡಿ ಪದವಿ (Arun Kumar got PHD from MAHE Manipala)

ಮಣಿಪಾಲ: ಅರುಣ್ ಕುಮಾರ್ ಅವರಿಗೆ ಮಾಹೆಯಿಂದ ಪಿಎಚ್‌ಡಿ ಪದವಿ   (Manipala) ಮಣಿಪಾಲ: ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅರುಣ್ ಕುಮಾರ್ ಅವರು ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿಯಿಂದ (MAHE) ಅವರ ಸಂಶೋಧನಾ ಪ್ರಬಂಧ – ಹೆಲಿಕಲ್ ಗ್ರೂವ್ಡ್ ರೀನ್‌ಫೋರ್ಸ್ಡ್ ಕಾಂಕ್ರೀಟ್ ಪೈಲ್ ಇನ್ ಕೊಹೆಶನ್‌ಲೆಸ್‌ನಲ್ಲಿ ಅಧ್ಯಯನಗಳು ಎಂಬ ಶೀರ್ಷಿಕೆಯಡಿಯಲ್ಲಿ ಪಿಎಚ್‌ಡಿ  ಪ್ರಬಂಧ ಮಂಡಿಸಿದ್ದರು.   ಅವರ ಸಂಶೋಧನಾ ಮೇಲ್ವಿಚಾರಕರಾದ ಡಾ. ಕಿರಣ್ ಕುಮಾರ್ ಶೆಟ್ಟಿ ಮತ್ತು ಮಾರ್ಗದರ್ಶಿ ಡಾ.ಎ. ಕೃಷ್ಣಮೂರ್ತಿಯವರ ಯವರ […]

ಎಚ್.ಕೆ. ಸುಗಂಧಿನಿ ಅವರ ಸಂಶೋಧನೆಯ ಪ್ರಬಂಧಕ್ಕೆ ಮಾಹೆಯಿಂದ ಪಿಎಚ್‌ಡಿ ಪದವಿ (HK Sugandhini got PHD by MAHE)

ಎಚ್.ಕೆ. ಸುಗಂಧಿನಿ ಅವರ ಸಂಶೋಧನೆಯ ಪ್ರಬಂಧಕ್ಕೆ ಮಾಹೆಯಿಂದ ಪಿಎಚ್‌ಡಿ ಪದವಿ (Udupi) ಉಡುಪಿ: ಎಚ್.ಕೆ. ಸುಗಂಧಿನಿ ಅವರು ಡಾ. ಗೋಪಿನಾಥ ನಾಯಕ್ ಮತ್ತು ಡಾ. ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮೇಲ್ವಿಚಾರಣೆಯಲ್ಲಿ ನಿರ್ವಹಿಸಿದ ‘ಡ್ಯುರಾಬಿಲಿಟಿ ಪ್ರಾಪರ್ಟೀಸ್ ಆಫ್ ನೋ ಅಗ್ರಿಗೇಟ್ ಕಾಂಕ್ರೀಟ್ ಸಬ್ಜೆಕ್ಟೆಡ್ ಟು ಅಗ್ರೆಸ್ಸಿವ್ ಎನ್ವಿರಾನ್ಮೆಂಟ್ಸ್’ ಎಂಬ ಪ್ರಬಂಧಕ್ಕಾಗಿ ಮಾಹೆ ಮಣಿಪಾಲದಿಂದ ಪಿಎಚ್‌ಡಿ ಪದವಿಯನ್ನು ನೀಡಲಾಗಿದೆ.  ಈ ಸಂಶೋಧನೆಯು ಕಾಂಕ್ರೀಟ್‌ನಲ್ಲಿ ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ […]

‘ಸರಸ್ವತಿ’ ನದಿಪಾತ್ರವು ಸೆಟಲೈಟ್  ಚಿತ್ರಗಳ ಮೂಲಕ ಲಭ್ಯ: ಸಂಶೋಧಕ ಜಗದೀಶ ಗಾಂಧಿ (‘Saraswati’ mentioned in Vedas is available through satellite images and needs to be revived)

‘ಸರಸ್ವತಿ’ ನದಿಪಾತ್ರವು ಸೆಟಲೈಟ್  ಚಿತ್ರಗಳ ಮೂಲಕ ಲಭ್ಯ: ಸಂಶೋಧಕ ಜಗದೀಶ ಗಾಂಧಿ (Manipala) ಮಣಿಪಾಲ: ವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ‘ಸರಸ್ವತಿ’ ನದಿಯ ಪಾತ್ರವು ಸೆಟಲೈಟ್  ಚಿತ್ರಗಳ ಮೂಲಕ ಲಭ್ಯವಿದ್ದು, ಅದರ ಪುನಃಶ್ಚೇತನದ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಜಗದೀಶ ಗಾಂಧಿ (Senior researcher Jagdish Gandhi )ಅಭಿಪ್ರಾಯಪಟ್ಟಿದ್ದಾರೆ.   ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ರೋಟರಿ, ಮಣಿಪಾಲ ಜಂಟಿಯಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ‘ಸರಸ್ವತಿ ರಿವರ್ ವಾಟರ್ ಆಂಡ್ ಎನ್ವಿರಾನ್ಮೆಂಟ್’ (‘Saraswati River: Water […]

ಮಣಿಪಾಲ ಎಂಐಟಿಯ ಸಹ ಪ್ರಾಧ್ಯಾಪಕ ರಾಮಕೃಷ್ಣ ನಾಯಕ್‌ರವರಿಗೆ ಪಿಎಚ್‌ಡಿ ಪದವಿ (Ramakrishna Nayak, Associte Professor, Manipal MIT got PHD)

ಮಣಿಪಾಲ ಎಂಐಟಿಯ ಸಹ ಪ್ರಾಧ್ಯಾಪಕ ರಾಮಕೃಷ್ಣ ನಾಯಕ್‌ರವರಿಗೆ ಪಿಎಚ್‌ಡಿ ಪದವಿ (Manipal) ಮಣಿಪಾಲ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾ ಹುಮಾನಿಟೀಸ್ ಅಂಡ್ ಮ್ಯಾನೇಜ್ಮೆಂಟ್ ವಿಭಾಗದ ಸಹ ಪ್ರಾಧ್ಯಾಪಕ ರಾಮಕೃಷ್ಣ ನಾಯಕ್ ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ ಪಿಎಚ್‌ಡಿ ಪದವಿ ನೀಡಿದೆ.  ರಾಮಕೃಷ್ಣ ನಾಯಕ್‌ರವರು ಮಂಡಿಸಿದ  “ಫ್ಯಾಬ್ರಿಕೇಷನ್ ಅಂಡ್ ಕಾರಾಕ್ಟ್ ರೈಸೇಷನ್  ಆಫ್  ಪ್ರಿಂಟೆಡ್ ಫ್ಲೆಕ್ಸಿಬಲ್ ಥೆರ್ಮೋಎಲೆಕ್ಟ್ರಿಕ್ ಜೆನೆರೇಟರ್ಸ್  ಬೇಸ್ಡ್ ಆನ್ ನಾವೆಲ್ ಇಂಕ್ ಫಾರ್ಮುಲೇಶನ್ಸ್”  ಎನ್ನುವ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ […]