# Tags

  ಹೆಜಮಾಡಿಯಲ್ಲಿಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ (Prathibha Puraskara at Hejmadi)

  ಹೆಜಮಾಡಿಯಲ್ಲಿಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ    ಎಳೆಯರಲ್ಲಿ ರಾಷ್ಟ್ರ ಭಕ್ತಿ, ಧರ್ಮ ಜಾಗೃತಿ ಬೆಳಸಲು ಪ್ರೋತ್ಸಾಹಿಸಿ: ಮಾಲಿನಿ ಜೆ.ಹೆಗ್ಡೆ (Hejamady) ಹೆಜಮಾಡಿ: ಯುವ ಜನತೆ ದಾರಿ ತಪ್ಪದಂತೆ ಜಾಗ್ರತೆ ವಹಿಸುವ ಜವಬ್ದಾರಿ ಹಿರಿಯರ ಮೇಲಿದೆ. ಎಳೆಯರಲ್ಲಿ ರಾಷ್ಟೃಪ್ರೇಮ ಹಾಗೂ ಧರ್ಮ ಜಾಗೃತಿ ಬೆಳೆಸಲು ನಾವು ಪ್ರೋತ್ಸಾಹಿಸಬೇಕು ಎಂದು ಮಂಗಳೂರು ಸನಾತನ ಸಂಸ್ಥೆಯ ಸಾಧಕಿ ಮಾಲಿನಿ ಜೆ.ಹೆಗ್ಡೆ (Malini J Hegde) ಹೇಳಿದರು. ಹೆಜಮಾಡಿ ಮಟ್ಟುಪಟ್ಣದ ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ ವತಿಯಿಂದ ಮಟ್ಟುಪಟ್ಣ […]