# Tags

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಶಿಕ್ಷಕರ ಸಮಸ್ಯೆ ಬಗೆಹರಿಸಲು ಕಾಪು ಶಾಸಕರಿಗೆ ಉಚ್ಚಿಲದಲ್ಲಿ ಮನವಿ.

ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಶಿಕ್ಷಕರ ಸಮಸ್ಯೆ ಸಹಿತ ಹಲವಾರು ಸಮಸ್ಯೆಗಳಿದ್ದು, ಅದನ್ನು ಪರಿಹರಿಸುವಂತೆ   ಶಾಲಾ ಸಂಚಾಲಕ ಗಂಗಾಧರ ಸುವರ್ಣ ರವರು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಗಂಗಾಧರ ಸುವರ್ಣ ಮಾತನಾಡಿ, ಸರಕಾರವು ಕನ್ನಡ ಶಾಲೆ ಉಳಿಸಬೇಕೆಂದು ಪ್ರಯತ್ನ  ಮಾಡುತ್ತಿರುವುದು ಉತ್ತಮ ಸಂಗತಿ.  2016ರಲ್ಲಿ ನಮ್ಮ ಶಿಕ್ಷಕಿಯ ಶಾಲೆಗೆ ರಾಜಿನಾಮೆ ಕೊಟ್ಟು ಹೋಗಿದ್ದಾರೆ. ಅಂದಿನಿಂದ ಇವರಿಗೆ ಅವರ ಜಾಗಕ್ಕೆ ನೂತನ ಶಿಕ್ಷಕರ ನೇಮಕ ಆಗಿಲ್ಲ. ಹಲವಾರು ಬಾರಿ ನಾವು […]