# Tags

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Congratulatory Progamm for MLC Ivan D’souza by Surathkal Block Congress)

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Surathkal) ಸುರತ್ಕಲ್: ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾದ  ಐವನ್ ಡಿಸೋಜರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುರತ್ಕಲ್ ಚರ್ಚ್ ಸಭಾ ಭವನದಲ್ಲಿ ಅಭಿನಂಧನಾ ಕಾರ್ಯಕ್ರಮ ನಡೆಯಿತು.  ಅಭಿನಂದನೆ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜಾ, ತಾಳ್ಮೆ ಮತ್ತು ನಿಷ್ಠೆ ಇದ್ದರೆ ರಾಜಕೀಯ ಸುಲಭ. ಅಧಿಕಾರ ಸಿಕ್ಕಿದರೆ ಮಾತ್ರ ಜನರ ಜೊತೆ ಇರುವುದಲ್ಲ. […]

  ಉಡುಪಿ: ಭಾವಚಿತ್ರಕ್ಕೆ ಉಗುಳಿ ಪ್ರತಿಭಟಿಸುವುದು ಶಾಸಕರ  ಸಣ್ಣತನಕ್ಕೆ ಸಾಕ್ಷಿ: ರಮೇಶ್ ಕಾಂಚನ್

ಉಡುಪಿ: ಭಾವಚಿತ್ರಕ್ಕೆ ಉಗುಳಿ ಪ್ರತಿಭಟಿಸುವುದು ಶಾಸಕರ  ಸಣ್ಣತನಕ್ಕೆ ಸಾಕ್ಷಿ- ರಮೇಶ್ ಕಾಂಚನ್(Protesting by spitting on the portrait is proof of the smallness of MLAs)  (Udupi) ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ (Udupi MLA Yashpal Suvarna) ಅವರು ರಾಜಕೀಯದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲು ಬಾಕಿ ಇ̧̧ದ್ದು, ಅವರು ತನ್ನ ಮಕ್ಕಳಾಟಿಕೆ ಸ್ವಭಾವವನ್ನು ಕೈಬಿಟ್ಟು ಉಡುಪಿ ಕ್ಷೇತ್ರದ ಜನರು ತನಗೆ ಮತ ನೀಡಿರುವುದು ಕ್ಷೇತ್ರದ ಅಭಿವೃದ್ಧಿ ಮಾಡಲು ಎನ್ನುವುದನ್ನು ಅರಿತು ಅದರ […]

  ಉಡುಪಿ : ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ (Protest at Udupi)

  ಉಡುಪಿ : ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ  (Udupi) ಉಡುಪಿ: ಉಡುಪಿಯಲ್ಲಿ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದ್ದು, ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ (MG Hegde) ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ ದಾಖಲಿಸಲಾಯಿತು.  ನಗರದ ಅಜ್ಜರ ಕಾಡಿನ ಹುತಾತ್ಮ ಸ್ಮಾರಕದ ಮುಂಭಾಗ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದವು.  ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಕರ್ನಾಟಕದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಈ ಪ್ರತಿಭಟನೆ ನಡೆಯಿತು. ಮಾಧ್ಯಮಗಳಲ್ಲಿ  ದೇಶದ್ರೋಹ ಘೋಷಣೆಯ […]