# Tags

ಕಾಪು ಕೋತಲ್‌ ಕಟ್ಟೆಯಲ್ಲಿ ನಾಗರ ಹಾವೊಂದು   ಟಿಪ್ಪರ್‌ನೊಳಗೆ ನುಸುಳಿ ಅವಾಂತರ: ಉರಗ‌ ತಜ್ಞ ಗೋವರ್ಧನ್ ಭಟ್ ರಿಂದ ರಕ್ಷಣೆ

ಕಾಪು ಕೋತಲ್‌ ಕಟ್ಟೆಯಲ್ಲಿ ನಾಗರ ಹಾವೊಂದು   ಟಿಪ್ಪರ್‌ನೊಳಗೆ ನುಸುಳಿ ಅವಾಂತರ: ಉರಗ‌ ತಜ್ಞ ಗೋವರ್ಧನ್ ಭಟ್ ರಿಂದ ರಕ್ಷಣೆ ಕಾಪು: ರಸ್ತೆ ದಾಟುತ್ತಿದ್ದ ನಾಗರ ಹಾವೊಂದು ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ನುಸುಳಿ ಅವಾಂತರ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಬಳಿ ಗುರುವಾರ ಸಂಜೆ ನಡೆದಿದೆ.  ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದನ್ನು ವಾಹನದ ಅಡಿಗೆ ಬೀಳದಂತೆ ರಕ್ಷಿಸುವ ನಿಟ್ಟಿನಲ್ಲಿ  ದಾಮೋದರ್ ಪಾಂಗಳ  ಮತ್ತು ಸ್ಥಳೀಯರು ಅವರು ಹಾವನ್ನು ರಕ್ಷಣೆ […]