# Tags

ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ  ಚಿಣ್ಣರ ಕಲರವ (Mudradi, Nellikatte; Chinnara Kalarava)

ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ  ಚಿಣ್ಣರ ಕಲರವ  ಹೆಬ್ರಿ : ಕನ್ನಡ ರಾಜ್ಯೋತ್ಸವ  ಕೇವಲ ಒಂದು ದಿನದ ಆಚರಣೆ  ಸೀಮಿತವಾಗಿರ ಬಾರದು ಎಂಬ ಉದ್ದೇಶದಿಂದ  ನಿರಂತರವಾಗಿ ಕನ್ನಡ ಕಂಪನ್ನು ಶಾಲೆ, ಕಾಲೇಜಿಗೆ ತೆರಳಿ   ವಷ೯ ಪೂತಿ೯  ಕನ್ನಡ ಗೀತೆಗಳ ಗಾಯನ ಗಾನಯಾನ ಕಾಯ೯ಕ್ರಮ ಮಾಡಿ ರಾಜ್ಯಕ್ಕೆ ಮಾದರಿಯಾದ  ಹೆಬ್ರಿಯ ಚಾಣಕ್ಯ ಸಂಸ್ಥೆಯ ಕನ್ನಡ ಅಭಿಮಾನ ಶ್ಲಾಘನೀಯ ಎಂದು ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ  ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಹೇಳಿದರು.  ಅವರು […]