# Tags

ಭಾರೀಮಳೆಗೆತತ್ತರಿಸಿದಉತ್ತರಭಾರತ; ಕೊಚ್ಚಿಕೊಂಡುಹೋದವಾಹನಗಳು, ಪಟ್ಟಣಕ್ಕೆನುಗ್ಗಿದಪ್ರವಾಹ, ಹಲವರಸಾವು

ಭಾರೀ ಮಳೆಗೆ ತತ್ತರಿಸಿದ ಉತ್ತರ ಭಾರತ; ಕೊಚ್ಚಿಕೊಂಡು ಹೋದ ವಾಹನಗಳು, ಪಟ್ಟಣಕ್ಕೆ ನುಗ್ಗಿದ ಪ್ರವಾಹ, ಹಲವರ ಸಾವು ಉತ್ತರಭಾರತದಲ್ಲಿ ಭಾರಿ ಮಳೆಗೆ ಹಲವು ರಾಜ್ಯಗಳು ತತ್ತರಿಸಿದೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತದಿಂದ ಹಲವು ಗ್ರಾಮಗಳೇ ಸರ್ವನಾಶವಾಗಿದೆ. ಭೀಕರ ಪ್ರವಾಹದಲ್ಲಿ ಮನೆಗಳು, ವಾಹನಗಳು ಕೊಚ್ಚಿ ಹೋಗಿದೆ.ಭಾರಿ ಮಳೆಯಿಂದ ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶದ ನದಿಗಳು ಅಪಾಯ ಮೀರಿ ಹರಿಯುತ್ತಿರುವ ಕಾರಣ ಸೇತುವೆ, ನದಿ ಪಾತ್ರದ ಕಟ್ಟಡ, ಮನಗಳು ನೀರಿನಲ್ಲಿ ಕೋಚ್ಚಿ ಹೋಗುತ್ತಿದೆ. ಪ್ರವಾಹಕ್ಕೆ ಸಿಲುಕಿದ […]