# Tags

ಮಂಗಳೂರು ಉರ್ವಾ ಸ್ಟೋರ್‌ ಪರಿಸರದಲ್ಲಿ ನೀರಿನ ಸಮಸ್ಯೆ, ದೂರು

ಮಂಗಳೂರು: ವಿಪರೀತ ಮಳೆಯ ಸಂಧರ್ಭದಲ್ಲೂ ಕುಡಿಯುವ ನೀರಿನ ಸಮಸ್ಯೆ ; ಮಳೆಯ ನೀರನ್ನೇ ಕುಡಿದ ನಾಗರಿಕರು.  DYFI ನಿಂದ ಮೇಯರ್ ಆಯುಕ್ತರಿಗೆ ಮನವಿ ಮಂಗಳೂರು: ಉರ್ವಾಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ವಿಪರೀತ ಸಮಸ್ಯೆ ತಲೆದೋರಿದ್ದು,ಈ ಬಗ್ಗೆ ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿದರು.  ಕಳೆದ ವಾರ ವಿಪರೀತ ಮಳೆ ಸುರಿದಿದ್ದರೂ ಉರ್ವಾಸ್ಟೋರಿನ ಸುಂಕದಕಟ್ಟೆಯ ನಾಗರಿಕರು ಮಾತ್ರ ಮಳೆಯ ನೀರನ್ನೇ ಕುಡಿಯುವ […]