# Tags

 ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ (Palimaru matt: Vidhya Manya Samsmarane)

 ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ ಪಡುಬಿದ್ರಿ, ಮೇ 21: ಶ್ರೀನಿವಾಸ ಕಲ್ಯಾಣೋತ್ಸವ, ವೇದವ್ಯಾಸ ಜಯಂತಿಗಳ ನಡುವಿನ ವೈಶಾಖ ಶುದ್ಧ ಏಕಾದಶೀ ದಿನದಂದೇ ಪರಂಧಾಮ ಗೈದಿರುವ  ಪಾರಿವ್ರಾಜಕರು ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು. ಅವರಿಗೆ ಶಾಸ್ತçಪಾಠ, ವಾಕ್ಯಾರ್ಥ ಚಿಂತನೆ, ತರ್ಕ, ಶ್ರವಣ, ಮನನಗಳು ಅತ್ಯಂತ ಪ್ರಿಯವಾಗಿತ್ತು. ಶ್ರೀ ವಿದ್ಯಾಮಾನ್ಯರ ಪ್ರವಚನಗಳು ಸಾರ್ವಕಾಲಿಕ ಮಾನ್ಯವಾದವುಗಳಾಗಿ ರೋಚಕ ವಿಚಾರಗಳಿಂದಲೂ ತುಂಬಿರುವುತ್ತಿದ್ದವು. ಹಾಗಾಗಿ ವಿದ್ವಾಂಸರೆಲ್ಲರಿAದಲೂ ಭರಪೂರ ಶಾಸ್ತಾçರ್ಥ ಚಿಂತನೆಯನ್ನು ತಮ್ಮ ಆರಾಧನೆ ದಿನ ನಡೆಸಿಕೊಳ್ಳುವುದಕ್ಕೋಸುಗವೇ ಅವರು ಆ ದಿನದಂದು ಹರಿಪಾದವನ್ನು […]