# Tags

ರಾಷ್ಟ್ರಪತಿಯ ಮೇಲಿನ ಗೌರವದಿಂದ 10 ರೂ.ಗೆ ಪಾನಿಪೂರಿ ಮಾರಾಟ: ಸಾರ್ವತ್ರಿಕ ಶ್ಲಾಘನೆ

ರಾಷ್ಟ್ರಪತಿಯ ಮೇಲಿನ ಗೌರವದಿಂದ 10 ರೂ.ಗೆ ಪಾನಿಪೂರಿ ಮಾರಾಟ: ಸಾರ್ವತ್ರಿಕ ಶ್ಲಾಘನೆ ಉಡುಪಿ:  ದೇಶದ ರಾಷ್ಟ್ರಪತಿ ದ್ರೌಪತಿ ಮುರ್ಮುರವರು ನಮ್ಮ ಊರಿನವರೆಂಬ ಅಭಿಮಾನದಿಂದ ಹಾಗೂ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಉದ್ಯಾವರದಲ್ಲಿ ಪಾನಿಪೂರಿ ವ್ಯಾಪಾರ ಮಾಡುವ ಒರಿಸ್ಸಾ ಮೂಲದ ಯುಧಿಷ್ಠಿರ ಶೆತ್ತಿಯವರು  10 ರೂ.ಗೆ ಪಾನಿಪೂರಿ ಮಾರಾಟ ಮಾಡುವ ಮೂಲಕ ಪಾನಿಪೂರಿ ಪ್ರಿಯರಿಗೆ, ಮಕ್ಕಳಿಗೆ ರಾಷ್ಟ್ರಪ್ರೇಮದ ಅರಿವು ಮೂಡಿಸಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಪಾನಿಪೂರಿ ವ್ಯಾಪಾರ ಮಾಡುವ ಒಡಿಸ್ಸಾ ಮೂಲಕ ಯುಧಿಷ್ಠಿರ ಶೆಟ್ಟಿ ಕಳೆದ 7 ವರ್ಷಗಳಿಂದ ದಿನನಿತ್ಯ […]