# Tags

ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ನಾಲ್ವರ ನಾಮ ನಿರ್ದೆಶನ (Nomination of four persons for kaup Taluku Land Justice Board)

ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ನಾಲ್ವರ ನಾಮ ನಿರ್ದೆಶನ  (Kaup) ಕಾಪು : ತಾಲೂಕು ಭೂನ್ಯಾಯ ಮಂಡಳಿಗೆ ಸರಕಾರ ನಾಲ್ವರನ್ನು ಸದಸ್ಯರನ್ನಾಗಿ ನೇಮಿಸಿ ನಾಮ ನಿರ್ದೇಶನ ಮಾಡಿದೆ.  ರೋಹನ್ ಕುಮಾರ್ ಕುತ್ಯಾರು (Rohan Kumar Kuthyaru), ಮೆಲ್ವಿನ್ ಡಿ’ಸೋಜಾ(Melvin D’souza), ರಮೀಜ್ ಹುಸೈನ್ ಪಡುಬಿದ್ರಿ(Rameez Husain Padubidri) ಮತ್ತು ರಾಘವ ಕೋಟ್ಯಾನ್ ಬೆಳ್ಳೆಯವರನ್ನು (Raghava Kotian Belle) ನೇಮಿಸಿ ಸರಕಾರ ಆದೇಶ ಹೊರಡಿಸಿದೆ.  ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರನ್ನು ಮಂಡಳಿಯ ಅಧ್ಯಕ್ಷರನ್ನಾಗಿ, ಕಾಪು ತಾಲೂಕು ತಹಶೀಲ್ದಾರ್‌ರವರನ್ನು […]