ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್ ಪ್ರಕರಣ, ಸಮತಾ ಸೈನಿಕ ದಳದ ಪ್ರತಿಭಟನೆ (Brahmavara : Hanehalli Shootout, Samatha Sainik Protest)
ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್ ಪ್ರಕರಣ: ಸಮತಾ ಸೈನಿಕ ದಳದ ಪ್ರತಿಭಟನೆ (Brahmavara) ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಹನೆಹಳ್ಳಿಯಲ್ಲಿ ಮೂರುವರೆ ತಿಂಗಳ ಹಿಂದೆ ನಡೆದ ದಲಿತ ಯುವಕ ಕೃಷ್ಣ ಅವರ ಶೂಟೌಟ್- ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳು ನಿರಂತರ ಹೋರಾಟ ನಡೆಸಿದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ, ಇಂದು ಸಮತಾ ಸೈನಿಕ ದಳದ ಸದಸ್ಯರು, ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ […]