# Tags

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (FIRE)

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (UDUPI) ಉಡುಪಿ: ಕಲ್ಯಾಣಪುರದಲ್ಲಿ ಪೈಪ್ ಸಂಗ್ರಹಿಸಿಟ್ಟಿದ್ದ ಗೋಡಾನ್ ಗೆ ಬೆಂಕಿ ತಗಲಿ ಲಕ್ಷಾಂತರ ರುಪಾಯಿ ನಷ್ಠ ಉಂಟಾದ ಗಟನೆ ಮಂಗಳವಾರ ಸಂಭವಿಸಿದೆ. ಗೋಡೌನಿನಲ್ಲಿ ವರಾಹಿ ನದಿ ನೀರು ಯೋಜನೆಯ ಪೈಪ್  ಸಂಗ್ರಹಿಸಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸ್ಥಳದಲ್ಲಿ ದಟ್ಟವಾಗಿ ಆವರಿಸಿರುವ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲು ಸ್ಥಳೀಯರು, ಪೊಲೀಸರು ಸಹಕರಿಸಿದ್ದಾರೆ.

 ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ

 ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ  ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ರವರು ಉಡುಪಿಯ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ, ಉಪ್ಪೂರು ಕೊಳಲಗಿರಿ ಕ್ರಾಸ್, ಬ್ರಹ್ಮಾವರ ನೂತನ ತಾಲೂಕು ಸೌಧದ ಬಳಿ ಹಾಗೂ ಬಲಾಯಿಪಾದೆ ಕುತ್ಪಾಡಿ ಸಂಪರ್ಕ ರಸ್ತೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುತ್ತಿರುವ ಕಂಪೆನಿಯ ಪ್ರತಿನಿಧಿಗಳಿಗೆ ಮಳೆಗಾಲ ಆರಂಭವಾಗುವ […]