# Tags

ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ ಉಸಿರಿಗಾಗಿ ಹಸಿರು ಸಂಘಟನೆಗೆ ಪಾಂಗಾಳ ಕೊಟ್ಟಾರಿ ಕುಟುಂಬದಿಂದ ಒಂದು ಸಾವಿರ ಸಸಿ ನೀಡುವ ಭರವಸೆ 

ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ ಉಸಿರಿಗಾಗಿ ಹಸಿರು ಸಂಘಟನೆಗೆ ಪಾಂಗಾಳ ಕೊಟ್ಟಾರಿ ಕುಟುಂಬದಿಂದ ಒಂದು ಸಾವಿರ ಸಸಿ ನೀಡುವ ಭರವಸೆ  (Katapadi) ಕಟಪಾಡಿ: ಮಕ್ಕಳ ಹುಟ್ಟು ಹಬ್ಬದಂದು ಬಂದ ಅತಿಥಿಗಳಿಗೆ ಮಕ್ಕಳಿಂದಲೇ ಗಿಡ ಗಳನ್ನು ನೀಡಿ    ಹುಟ್ಟಿದ ಹಬ್ಬ ಆಚರಿಸಿದ ದಂಪತಿಗಳು, ಉಸಿರಿಗಾಗಿ ಹಸಿರು ಸಂಘಟನೆಯ ಹಸಿರು ಕ್ರಾಂತಿಗಾಗಿ 1 ಸಾವಿರ ಗಿಡ ಗಳನ್ನು ನೀಡುದಾಗಿ ಭರವಸೆಯನ್ನು ಪಾಂಗಳ ಗುಡ್ಡೆ ಕೊಟ್ಟಾರಿ ಮನೆತನದ ಶ್ರೀಮತಿ  ಮತ್ತು ಶ್ರೀ ಸ್ವಾತಿ ರೋಹನ್ ಹೆಗ್ಡೆ ಮತ್ತು  ಶ್ರೀಮತಿ ರಿಷಿತಾ ಪ್ರಶಾಂತ್ […]

  ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಸಿರಿನ ಪರ್ವ (Shirva Hindu Jr College Hasirina Parva program)

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಸಿರಿನ ಪರ್ವ  (Shirva) ಶಿರ್ವ:  ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು  ಮತ್ತು ಪ್ರೌಢಶಾಲೆಯ ಆವರಣದಲ್ಲಿ ಹಸಿರಿನ ಪರ್ವ ಕಾರ್ಯಕ್ರಮ ನೆರವೇರಿತು. ಕಾಪು ತಾಲೂಕಿನ ಉಸಿರಿಗಾಗಿ ಹಸಿರು ಕಾರ್ಯಕ್ರಮವನ್ನು ಕಾಪು ಶಾಸಕರು ಮತ್ತು ವಿದ್ಯಾವರ್ಧಕ ಸಂಘ ದ ಅಧ್ಯಕ್ಷರಾದ  ಗುರ್ಮೆ ಸುರೇಶ್ ಶೆಟ್ಟಿ ಗಿಡಗಳನ್ನು ನಡುವ ಮೂಲಕ ಸಾಂಕೇತಿಕ ವಾಗಿ ಉದ್ಘಾಟಿಸಿದರು.    ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.   ಶಿರ್ವ ವಿದ್ಯಾವರ್ಧಕ ಸಂಘ ದ ಆಡಳಿತ ಅಧಿಕಾರಿ […]

   ಉಡುಪಿ ರಾಜಾಂಗಣದಲ್ಲಿ ನೂರಾರು ಪುಟಾಣಿ ಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ (Krishna Leelothsava at Udupi Rajangana) 

    ಉಡುಪಿ ರಾಜಾಂಗಣದಲ್ಲಿ ನೂರಾರು ಪುಟಾಣಿ ಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ                                    (Udupi)  ಉಡುಪಿ:  ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠಾಧೀಶರಾದ  ಶ್ರೀ   ಸುಗುಣೇಂದ್ರ   ತೀರ್ಥ ಶ್ರೀಪಾದರು, ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಸಹಯೋಗದಲ್ಲಿ ರಾಜಾಂಗಣದಲ್ಲಿ ಪುಟಾಣಿಗಳ ಶ್ರೀ ಕೃಷ್ಣ ಲೀಲೋತ್ಸವ ನೆರವೇರಿತು.    ಪೂಜ್ಯ ಸ್ವಾಮೀಜಿಯವರು ಪದ್ಮಶಾಲಿ ಪ್ರತಿಸ್ಠಾನದ ಕೈ ಮಗ್ಗ ಸೀರೆಗಳ […]

ಉಡುಪಿ ಶ್ರೀಕೃಷ್ಣ ಮಾಸೋತ್ಸವ:  ಅಗಸ್ಟ್ 1ರಿಂದ 11 ರವರೆಗೆ ಕೈಮಗ್ಗ ಸೀರೆ, ಬಟ್ಟೆ ಪ್ರದರ್ಶನ, ಮಾರಾಟ (Udupi: Handloom sarees, cloth display, sale from 1st to 11 August)

ಉಡುಪಿ ಶ್ರೀಕೃಷ್ಣ ಮಾಸೋತ್ಸವ:  ಅಗಸ್ಟ್ 1ರಿಂದ 11 ರವರೆಗೆ ಕೈಮಗ್ಗ ಸೀರೆ, ಬಟ್ಟೆ ಪ್ರದರ್ಶನ, ಮಾರಾಟ (Udupi) : ಉಡುಪಿ : ಉಡುಪಿಯ ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಿ ಆಗಸ್ಟ್ 1ರಿಂದ ಸೆಪ್ಟೆಂಬರ್ 11ರ ವರೆಗೆ ವೈಭವದ ಕೃಷ್ಣ ಜನ್ಮ ದಿನೋತ್ಸವ ಸಂಭ್ರಮದಿಂದ ನಡೆಯಲಿದೆ.  ಇದರ ಮೊದಲ ಭಾಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾಸಂಘ ಉಡುಪಿ ಇವರ […]

ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ (Katapadi Rotaract Club Instalation)

ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ (kATAPADI) ಕಟಪಾಡಿ: ಕಟಪಾಡಿ ಎಸ್ ವಿ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇನ್ಟ್ರಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರಗಿತು. ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷ ರಾದ ರೊ. ಸುನಿಲ್ ಡಿ ಬಂಗೇರ ಇವರು ನೂತನ ಅಧ್ಯಕ್ಷ ಮನೀಶ್ ಇವರಿಗೆ ಪದಪ್ರಧಾನ ಮಾಡಿದರು.  ಜಿಲ್ಲಾ ಸಹಾಯಕ ಗವರ್ನರ್ ಜಗನ್ನಾಥ ಕೋಟೆಯವರು ಇಂಟ್ರಾಕ್ಟ್ ಕ್ಲಬ್ಬಿನ ಮಹತ್ವವನ್ನು, ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.  ಇದೇ ಸಂದರ್ಭದಲ್ಲಿ ಇವರು ಸತತವಾಗಿ ಇಂಟ್ರಾಕ್ಟ್ ಕ್ಲಬ್ಬಿಗೆ ನೀಡುತ್ತಿರುವ […]

ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮ (Shankarapura Rotary club : “Usirigagi Hasiru” program)

ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮ (Shankarapura) ಶಂಕರಪುರ: ರೋಟರಿ ಕ್ಲಬ್ ಶಂಕರಪುರ ಆಯೋಜಿಸಿದ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮವನ್ನು ಕಾಪು ತಾಲೂಕು ತಹಸೀಲ್ದಾರ್‌ ಡಾ. ಪ್ರತಿಭಾ ಆರ್ ರವರು ಗಿಡ ನೆಡುವುದರ, ಮತ್ತು ವಿತರಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭ ಶಂಕರಪುರದ ಫ್ರಾನ್ಸಿಸ್ ಡೆಸಾ ಮತ್ತು ಗಿರೀಶ್ ಆಚಾರ್ಯ ಇವರ ಮನೆಯ ಪರಿಸರದಲ್ಲಿ ಗಿಡ ನೆಡಲಾಯಿತು. ತಹಸೀಲ್ದಾರ್‌ ಡಾ. ಪ್ರತಿಭಾರವರು ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು.   ರೋಟರಿ ಶಂಕರಪುರ […]

ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಣ್ಣು ಹಂಪಲಿನ ಗಿಡಗಳ ವಿತರಣೆ (Disribution of fruit tree by Dr. Nana Saheb Dharmadhikari Foundation)

ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಣ್ಣು ಹಂಪಲಿನ ಗಿಡಗಳ ವಿತರಣೆ   (Katapadi) ಕಟಪಾಡಿ: ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಆಯೋಜನೆಯ ಉಸಿರಿಗಾಗಿ ಹಸುರು ನಿರಂತರ ಹಸುರು ಅಭಿಯಾನದಡಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಉಪಸ್ಥಿತಿಯಲ್ಲಿ ಕಾಪು ತಾಲೂಕು ತಹಶೀಲ್ದಾರ್ ಡಾ।ಪ್ರತಿಭಾ ಆ‌ರ್. ಅವರು ಹಣ್ಣು ಹಂಪಲಿನ ಗಿಡಗಳನ್ನು ವಿತರಿಸಿದರು. ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ತಹಶೀಲ್ದಾ‌ರ್ ಡಾ|ಪ್ರತಿಭಾ ಆರ್. ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು. ಈ […]

ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ (Farewell ceremony at Pangala Vidhyavardhaka High school)

ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ : (Pangala) ಪಾಂಗಾಳ: ಪಾಂಗಾಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಸುಮಾರು 39 ವರ್ಷಗಳ ಸುದೀರ್ಘ ಕಾಲ ದ್ವಿತೀಯ ದರ್ಜೆಯ ಗುಮಾಸ್ತರಾಗಿ ಸೇವೆ ಸಲ್ಲಿಸಿದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿಜಯ ಶೇರಿಗಾರರವರು   ಸೇವೆಯಿಂದ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ವಿದ್ಯಾವರ್ಧಕ  ಶಾಲೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾವರ್ಧಕ ಪ್ರಾಥಮಿಕ ಶಾಲೆಯಿಂದ  ಬೀಳ್ಕೊಡುವ  ಸಮಾರಂಭವನ್ನು ಏರ್ಪಡಿಸಲಾಯಿತು.  ವಿಜಯ ಸೇರಿದಾರ ದಂಪತಿಗಳನ್ನು ಶಾಲು ಹೊಧಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. […]