ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ ಉಸಿರಿಗಾಗಿ ಹಸಿರು ಸಂಘಟನೆಗೆ ಪಾಂಗಾಳ ಕೊಟ್ಟಾರಿ ಕುಟುಂಬದಿಂದ ಒಂದು ಸಾವಿರ ಸಸಿ ನೀಡುವ ಭರವಸೆ
ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ ಉಸಿರಿಗಾಗಿ ಹಸಿರು ಸಂಘಟನೆಗೆ ಪಾಂಗಾಳ ಕೊಟ್ಟಾರಿ ಕುಟುಂಬದಿಂದ ಒಂದು ಸಾವಿರ ಸಸಿ ನೀಡುವ ಭರವಸೆ (Katapadi) ಕಟಪಾಡಿ: ಮಕ್ಕಳ ಹುಟ್ಟು ಹಬ್ಬದಂದು ಬಂದ ಅತಿಥಿಗಳಿಗೆ ಮಕ್ಕಳಿಂದಲೇ ಗಿಡ ಗಳನ್ನು ನೀಡಿ ಹುಟ್ಟಿದ ಹಬ್ಬ ಆಚರಿಸಿದ ದಂಪತಿಗಳು, ಉಸಿರಿಗಾಗಿ ಹಸಿರು ಸಂಘಟನೆಯ ಹಸಿರು ಕ್ರಾಂತಿಗಾಗಿ 1 ಸಾವಿರ ಗಿಡ ಗಳನ್ನು ನೀಡುದಾಗಿ ಭರವಸೆಯನ್ನು ಪಾಂಗಳ ಗುಡ್ಡೆ ಕೊಟ್ಟಾರಿ ಮನೆತನದ ಶ್ರೀಮತಿ ಮತ್ತು ಶ್ರೀ ಸ್ವಾತಿ ರೋಹನ್ ಹೆಗ್ಡೆ ಮತ್ತು ಶ್ರೀಮತಿ ರಿಷಿತಾ ಪ್ರಶಾಂತ್ […]