# Tags

BREAKING….. 25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಶರಣ್ ಆಕಾಶ ಭವನನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡು : ವಶಕ್ಕೆ(Accused in more than 25 Cases, Sharan Akash Bhavana was shot in the leg by CCB Police: Arrest)

  25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಶರಣ್ ಆಕಾಶ ಭವನನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡು : ವಶಕ್ಕೆ    (Mangaluru) ಮಂಗಳೂರು: ಸುಳ್ಯ ಕೆ.ವಿ. ಜಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದ ರಾಮಕೃಷ್ಣರವರ ಕೊಲೆ ಆರೋಪಿ ಶರಣ್ ಆಕಾಶಭವನ ಎಂಬಾತನ ಕಾಲಿಗೆ ಗುಂಡೇಟು ಹಾಕಿ ವಶಕ್ಕೆ ಪಡೆದ ಘಟನೆ ಬುಧವಾರ ಘಟಿಸಿದೆ. ಶರಣ್ ಆಕಾಶಭವನ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದ. ಶರಣ್‌ ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ದರೋಢೆ, ಅತ್ಯಾಚಾರ ಹಫ್ತಾ ವಸೂಲಿ ಹಾಗೂ […]