ಪಟ್ಲ ಟ್ರಸ್ಟ್ ಯಕ್ಷಾಶ್ರಯದಿಂದ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ
ಪಟ್ಲ ಟ್ರಸ್ಟ್ ಯಕ್ಷಾಶ್ರಯದಿಂದ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ ಮಂಗಳೂರು: ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್ ನಿಂದ “ಯಕ್ಷಾಶ್ರಯ” ಯೋಜನೆಯಿಂದ ಕಂಕನಾಡಿ ಬಳಿಯ “ಅಟ್ಟಣೆ” ಹೋಟೆಲ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೇಂದ್ರೀಯ ಸಮಿತಿಯ ಸಭೆಯಲ್ಲಿ ರೂಪಾಯಿ 15 ಲಕ್ಷ ಮೊತ್ತವನ್ನು ಫಲಾನುಭವಿ ಕಲಾವಿದರಿಗೆ ವಿತರಿಸಲಾಯಿತು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಿಗೆ ಮನೆಕಟ್ಟಲು ದಾನಿಗಳಿಂದ ಸಂಗ್ರಹಿಸಿ ನೀಡುವ ಸಹಾಯ ಧನವನ್ನು ಮನೆ ನಿರ್ಮಾಣದ ಸದ್ಬಳಕೆಯಲ್ಲಿ ಒಳ್ಳೆಯ ಮನೆ ಕಟ್ಟಿ ನೆಮ್ಮದಿಯ […]