# Tags

ಉಡುಪಿ: ಸಂಚಾರಿ ಪೊಲೀಸರಿಂದ ವಾಕ್ಯೂಮ್ ಹಾರ್ನ್ ಬಸ್‌ ವಿರುದ್ಧ ಕ್ರಮ (Udupi : Traffick Police action against vakuum horn bus)

ಉಡುಪಿ: ಸಂಚಾರಿ ಪೊಲೀಸರಿಂದ ವಾಕ್ಯೂಮ್ ಹಾರ್ನ್ ಬಸ್‌ ವಿರುದ್ಧ ಕ್ರಮ  (Udupi) ಉಡುಪಿ: ಉಡುಪಿಯಲ್ಲಿ ಸಂಚಾರಿ ಪೊಲೀಸರು, ಆರ್‌ಟಿಓ ಅಧಿಕಾರಿಗಳು ಹಾಗೂ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿಯಾಗಿ ಖಾಸಗಿ ಬಸ್ ಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ನಡೆಸಿ, ವಾಕ್ಯೂಮ್ ಹಾರ್ನ್ ಗಳನ್ನು ಹಾಕಿ ಸಂಚರಿಸುತ್ತಿದ್ದ  ಬಸ್ಸುಗಳ ವಿರುದ್ಧ ಕ್ರಮ ಕೈಗೊಂಡರು.  ಉಡುಪಿ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು,  ಬಸ್ ಗಳಲ್ಲಿ  ಹಾಕಲಾಗಿದ್ದ ವ್ಯಾಕ್ಯೂಮ್ ಹೊರ್ನುಗಳನ್ನು ಕಿತ್ತು ತೆಗೆದು ಬಸ್‌ […]

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ  ಚಾಲನೆ ನೀಡಿದ ಪಡುಬಿದ್ರಿ ಠಾಣಾಧಿಕಾರಿ (Uchila Saraswati Mandira school sports day was inaugurated by Padubidri Station Officer)

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ   ಚಾಲನೆ ನೀಡಿದ ಪಡುಬಿದ್ರಿ ಠಾಣಾಧಿಕಾರಿ ಉಚ್ಚಿಲ ; ಉಚ್ಚಿಲ ಸರಸ್ವತಿ ಮಂದಿರ ಶಾಲಾ ಕ್ರೀಡೋತ್ಸವಕ್ಕೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ವಿಭಾಗದ ಠಾಣಾಧಿಕಾರಿ ಸುದರ್ಶನ್ ದೊಡ್ಡಮನಿ (Sudarshan Doddamani)  ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರಿಗೆ ಉಜ್ವಲ ಭವಿಷ್ಯವಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ಆರೋಗ್ಯ ಸದೃಢವಾಗಿರುತ್ತದೆ. ಸೋಲು ಗೆಲುವು ಸಹಜ ಅದನ್ನ ಸಮಾನವಾಗಿ ಸ್ವೀಕರಿಸುವಂತೆ ಸಂದರ್ಶನ ದೊಡ್ಡಮನಿ ವಿದ್ಯಾರ್ಥಿಗಳಿಗೆ ಕಿವಿಮಾತು […]