ತಮಿಳುನಾಡಿನಲ್ಲಿ ಸಮಾನತೆಯ ಯುಗ ಆರಂಭ: ಮೂವರು ಮಹಿಳಾ ಅರ್ಚಕರನ್ನು ನೇಮಿಸಲು ನಿರ್ಧಾರ
ತಮಿಳುನಾಡಿನಲ್ಲಿ ಸಮಾನತೆಯ ಯುಗ ಆರಂಭ: ಮೂವರು ಮಹಿಳಾ ಅರ್ಚಕರನ್ನು ನೇಮಿಸಲು ನಿರ್ಧಾರ ತಮಿಳುನಾಡು: ತಮಿಳುನಾಡಿನ ಕೆಲವು ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸಹಾಯಕ ಅರ್ಚಕರನ್ನು ನೇಮಿಸಲು ಸರ್ಕಾರ ನಿರ್ಧರಿಸಿದ್ದು, ಮಹಿಳೆಯರಿಗೆ ಪೌರೋಹಿತ್ಯ ಮಾಡಲು ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಹೊಸ ಅವಕಾಶ ಕಲ್ಪಿಸಲು ಮುಂದಾಗಿದೆ. ಮಹಿಳೆಯರಾದ ಕೃಷ್ಣವೇಣಿ, ಎಸ್.ರಮ್ಯಾ ಮತ್ತು ಎನ್. ರಂಜಿತಾ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿನಿಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ದೇವಾಲಯಗಳಲ್ಲಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಈ ಮೂವರು ಮಹಿಳೆಯರು ಈಗಾಗಲೇ ಶ್ರೀರಂಗಂನ ಶ್ರೀ ರಂಗನಾಥರ […]