# Tags

ಡಿ. 16, 17 ಮಲೆನಾಡು-ಕರಾವಳಿ ಜನಪರ ಒಕ್ಕೂಟ ದಿಂದ ತೀರ್ಥಹಳ್ಳಿ ಕುಪ್ಪಳ್ಳಿಯಲ್ಲಿಎರಡು ದಿನಗಳ ‘ನಾಯಕತ್ವ’ ಕುರಿತ ತರಬೇತಿ ಶಿಬಿರ (Dec. 16, 17 two days Training Camp on Leadership at Theetha halli Kuppalli)

ಡಿ. 16, 17 ಮಲೆನಾಡು-ಕರಾವಳಿ ಜನಪರ ಒಕ್ಕೂಟ ದಿಂದ ತೀರ್ಥಹಳ್ಳಿ ಕುಪ್ಪಳ್ಳಿಯಲ್ಲಿಎರಡು ದಿನಗಳ ‘ನಾಯಕತ್ವ’ ಕುರಿತ ತರಬೇತಿ ಶಿಬಿರ (Theerthahalli) ತೀರ್ಥಹಳ್ಳಿ: ಮಲೆನಾಡು-ಕರಾವಳಿ ಜನಪರ ಒಕ್ಕೂಟ ದಿಂದ ತೀರ್ಥಹಳ್ಳಿ ತಾಲೂಕು ಕುಪ್ಪಳ್ಳಿಯಲ್ಲಿನ ಹೇಮಾಂಗಣದಲ್ಲಿ ಡಿ.16 ಶನಿವಾರ ಮತ್ತು ಡಿ.17ರ ಭಾನುವಾರ 2 ದಿನಗಳ ಕಾಲ ‘ನಾಯಕತ್ವ’ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಸುಧೀರ್‌ಕುಮಾರ್‌ಮುರೊಳ್ಳಿ (Sudhir Kumar Muroli) ತಿಳಿಸಿದ್ದಾರೆ.  ಮಲೆನಾಡು ಕರಾವಳಿ ಜನಪರ ಒಕ್ಕೂಟ ಎಂದರೆ ಮಲೆನಾಡು ಜನರ ಬದುಕು, ಭಾವನೆ, ಶ್ರದ್ದೆ ನಂಬಿಕೆಗಳ […]