ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ನಲ್ಲಿ ಕಡಲಾಮೆಯ ರಕ್ಷಣೆ
ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ನಲ್ಲಿ ಕಡಲಾಮೆಯ ರಕ್ಷಣೆ ಪಡುಬಿದ್ರಿ : ಪ್ರತಿಷ್ಠಿತ ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್ ಪರಿಸರದ ಸಮುದ್ರದಲ್ಲಿ ಶುಕ್ರವಾರ ಕಡಲಾಮೆಯ ರಕ್ಷಣೆ ಮಾಡಲಾಗಿದೆ. ಮೀನಿಗೆ ಹಾಕಲಾದ ಬಲೆಯಲ್ಲಿ ಸಿಲುಕಿಕೊಂಡಿದ್ದ ಈ ಕಡಲಾಮೆಯನ್ನು ಗಮನಿಸಿದ ಬ್ಲೂ ಫ್ಲಾಗ್ ಬೀಚ್ ಸಿಬ್ಬಂದಿ ಕಡಲಾಮೆಯನ್ನು ಬಲೆಯಿಂದ ಬಿಡಿಸಿ ಸಮುದ್ರಕ್ಕೆ ಬಿಡಲಾಯಿತು. ಕಡಲಾಮೆಯ ರಕ್ಷಣಾ ಕಾರ್ಯದಲ್ಲಿ ಮೇಲ್ವಿಚಾರಕ ಕಿರಣ್ ರಾಜ್ ಕರ್ಕೇರ, ಸ್ಥಳೀಯರಾದ ದಿನರಾಜ್ ಕುಂದರ್, ಹೇಮ್ ರಾಜ್ ಕುಂದರ್, ಕಾರ್ತಿಕ್ ಮತ್ತು ಬೀಚ್ ಸಿಬ್ಬಂದಿಗಳಾದ ಸತ್ಯವತಿ, ಸುಮನ್, […]