ಬೈಂದೂರಿನ ಉಪ್ಪುಂದ ಕರ್ಕಿಕಳಿ ಬಳಿ ನಾಡ ದೋಣಿ ದುರಂತ: ಓರ್ವ ಸಾವು, ಮತ್ತೋರ್ವ ನಾಪತ್ತೆ
ಬೈಂದೂರಿನ ಉಪ್ಪುಂದ ಕರ್ಕಿಕಳಿ ಬಳಿ ನಾಡ ದೋಣಿ ದುರಂತ: ಓರ್ವ ಸಾವು, ಮತ್ತೋರ್ವ ನಾಪತ್ತೆ ಉಪ್ಪುಂದ: ಉಪ್ಪುಂದ ಮಡಿಕಲ್ ನ ಕರ್ಕಿಕಳಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿದ್ದ ೮ ಜನರಿದ್ದ ನಾಡ ದೋಣಿ ಯೊಂದು ಸಮುದ್ರದ ಅಲೆಗೆ ಮುಳುಗಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆ ಆದ ದುರಂತ ಘಟನೆ ಸೋಮವಾರ ಸಂಜೆ ಘಟಿಸಿದೆ. ಮೃತ ಪಟ್ಟವರನ್ನುನಾಗೇಶ್(೨೯) ಮತ್ತು ನಾಪತ್ತೆ ಆದವರನ್ನು ಸತೀಶ್ ( ೩೧)ಎಂದು ಗುರುತಿಸಲಾಗಿದೆ. ನಾಡ ದೋಣಿಯು ಸಚನ್ ಖಾರ್ವಿಯವರಿಗೆ ಸೇರಿದ್ದು, ಮೀನುಗಾರಿಗೆ ಯಿಂದ […]