# Tags

 ಕಾಪು : ಯುವವಾಹಿನಿ ವತಿಯಿಂದ ಕುಟುಂಬೋತ್ಸವ, ವನಮಹೋತ್ಸವ, ಮತ್ತು ಸಾಧಕರಿಗೆ ಸಮ್ಮಾನ (Kaup: Kutumbhothsava, Vana mahothsava & Felicitation for achievers by Yuvavahini)

ಕಾಪು :ಯುವವಾಹಿನಿ ವತಿಯಿಂದ ಕುಟುಂಬೋತ್ಸವ, ವನಮಹೋತ್ಸವ, ಮತ್ತು ಸಾಧಕರಿಗೆ ಸಮ್ಮಾನ (Kaup) ಕಾಪು : ಯುವವಾಹಿನಿ ಕಾಪು ಘಟಕದ ಕುಟುಂಬೋತ್ಸವ, ವನಮಹೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವು ಮಜೂರು ಗ್ರೀನ್ ವುಡ್ ರೆಸಾರ್ಟಿನಲ್ಲಿ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಕೇಶವ್ ಪೂಜಾರಿ ಸಸಿ ವಿತರಿಸಿ, ವನಮಹೋತ್ಸವದ ಮಹತ್ವವನ್ನು ವಿವರಿಸಿದರು. ಬಡಾ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮಂಡಳಿ ಅಧ್ಯಕ್ಷ ಸುಕೇಶ್ ಎರ್ಮಾಳು, ಮೂಳೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಅಂಚನ್ […]