# Tags

ಅರ್ಹ ಅಭ್ಯರ್ಥಿಗಳು ಕಂಪೆನಿಗಳ ಸಂದರ್ಶನ ಸಮಯದಲ್ಲಿ ಸಿಗುವುದೇ ದೊಡ್ಡ ಸವಾಲಾಗಿದೆ – ಶ್ರೀಹರಿ ಕುಮಾರ್ (The biggest Challenge is getting the Qualified candidates during the interviews of the companies – Shree Harikumar)

ಅರ್ಹ ಅಭ್ಯರ್ಥಿಗಳು ಕಂಪೆನಿಗಳ ಸಂದರ್ಶನ ಸಮಯದಲ್ಲಿ ಸಿಗುವುದೇ ದೊಡ್ಡ ಸವಾಲಾಗಿದೆ – ಶ್ರೀಹರಿ ಕುಮಾರ್ ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವೃತ್ತಿ ತರಬೇತಿ ಶಿಬಿರ  ಶ್ರೀಹರಿ ಕುಮಾರರವರು ಉದ್ಯೋಗ ಮೇಳದ  ಕರಪತ್ರ ಬಿಡುಗಡೆಗೊಳಿಸಿದರು. (Kunthala Nagara) ಕುಂತಳನಗರ: ಉಡುಪಿ ಗ್ರಾಮೀಣ ಬಂಟರ ಸಂಘ ದ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ಉಡುಪಿ ಗ್ರೂಪ್  ಆಫ್ ಇನ್ಸ್ಟಿಟ್ಯೂಷನ್ಸ್ ಮಣಿಪಾಲ ಇಲ್ಲಿಯ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿ ಗಳಿಗೆ  ನಡೆದ ಒಂದು ದಿನದ ಸ್ಕಿಲ್ […]