# Tags

ನಮ್ಮ ದೇವಳಗಳ ಮೇಲೆ ಸರಕಾರದ ಆಳ್ವಿಕೆ ಸಾಧ್ಯವಿಲ್ಲ: ಪಡುಬಿದ್ರಿಯಲ್ಲಿ ಹಿಂದೂ ಸಮಾವೇಶ ಉದ್ಘಾಟಿಸಿ ಆನೆಗುಂದಿ ಸ್ವಾಮೀಜಿ (VHP Coference at Padubidri, Kalahastendra Swamiji)

ನಮ್ಮ ದೇವಳಗಳ ಮೇಲೆ ಸರಕಾರದ ಆಳ್ವಿಕೆ ಸಾಧ್ಯವಿಲ್ಲ: ಪಡುಬಿದ್ರಿಯಲ್ಲಿ ಹಿಂದೂ ಸಮಾವೇಶ ಉದ್ಘಾಟಿಸಿ ಆನೆಗುಂದಿ ಸ್ವಾಮೀಜಿ (Padubidri) ಪಡುಬಿದ್ರಿ : ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ ಸರಕಾರದ ಆಳ್ವಿಕೆ ಸಲ್ಲದು. ದೇವಳಗಳು ಜಾತ್ಯಾತೀತ ಕೇಂದ್ರಗಳಲ್ಲ. ಅದು ನಮ್ಮ ಶ್ರದ್ಧಾ ಕೇಂದ್ರಗಳು. ಸರಕಾರ ಹಿಡಿತ ಸಾಧಿಸುವುದೇ ಆದಲ್ಲಿ, ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ಸರಕಾರದ ಅಧೀನಕ್ಕೆ ತರಲಿ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ  ಸ್ವಾಮೀಜಿಯವರು ಹೇಳಿದರು. ಪಡುಬಿದ್ರಿ ಬಂಟರ […]