# Tags

ಮಣಿಪಾಲ : ಇ ಎಸ್ ಐ ಆಸ್ಪತ್ರೆಗಾಗಿ ಡಿಸಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ (Manipal: Fasting protest in front of DC’s office for ESI hospital)

ಮಣಿಪಾಲ : ಇ ಎಸ್ ಐ ಆಸ್ಪತ್ರೆಗಾಗಿ ಡಿಸಿ ಕಚೇರಿ ಮುಂದೆ  ಉಪವಾಸ ಸತ್ಯಾಗ್ರಹ (Manipala) ಮಣಿಪಾಲ: ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಮಂಜೂರು ಮಾಡಿದ್ದ ಇ ಎಸ್ ಐ ಆಸ್ಪತ್ರೆ ಇನ್ನೂ ಉಡುಪಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರ ಆಸ್ಪತ್ರೆ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಜಿ.ಎ. ಕೋಟೆಯಾರ್ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.  ಕೇಂದ್ರ ಸರಕಾರ ಹಲವು ಜಿಲ್ಲೆಗಳಿಗೆ ಇಎಸ್ ಐ ಆಸ್ಪತ್ರೆ ಮಂಜೂರು […]